dtvkannada

'; } else { echo "Sorry! You are Blocked from seeing the Ads"; } ?>

ಪುತ್ತೂರು: ಪುತ್ತೂರು ವಿಧಾನಸಭಾ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಅರುಣ್ ಕುಮಾರ್ ಪುತ್ತಿಲರವರ ಚುನಾವಣೆ ಪ್ರಚರಾರ್ತವಾಗಿ ಇಂದು ಬೊಳ್ವಾರಿನಿಂದ ದರ್ಬೆಯವರೆಗೆ ಕಾಲ್ನಡಿಗೆಯಲ್ಲಿ ಸಾವಿರಾರು ಹಿಂದೂ ಕಾರ್ಯಕರ್ತರು ಮಹಾಸಂಗಮ ಕಾರ್ಯಕ್ರಮದಲ್ಲಿ ಹೆಜ್ಜೆ ಹಾಕಿದರು.

ಪುತ್ತೂರಿನ ಇತಿಹಾಸದಲ್ಲೇ ಇದು ಮೊದಲ ಬಾರಿಗೆ ಒರ್ವ ಪಕ್ಷೇತರ ಅಭ್ಯರ್ಥಿ ಯೊಬ್ಬರಿಗೆ ಇಷ್ಟೊಂದು ಜನ ಬೆಂಬಲ ಸಿಕ್ಕಿರುವುದು ಅದು ಅಲ್ಲದೇ ಬಿಜೆಪಿ ಎಂಬ ಪಕ್ಷವನ್ನ ಎದುರು ಹಾಕಿಕೊಂಡು ಹಿಂದುತ್ವಕ್ಕಾಗಿ ನಮ್ಮ ಮತ‌ ಎಂಬ ಸೂರಿನಡಿಯಲ್ಲಿ ಓಟಿಗೆ ನಿಂತಿರುವ ಅರುಣ್ ಕುಮಾರ್ ಪುತ್ತಿಲರಿಗೆ ಈ ಒಂದು ರೋಡ್ ಶೋದಲ್ಲಿ ಸಾವಿರಾರು ಕಾರ್ಯಕರ್ತರು ಸೇರಿಕೊಂಡು ತಮ್ಮ ಬೆಂಬಲವನ್ನು ತೋರ್ಪಡಿಸಿದ್ದಾರೆ.

'; } else { echo "Sorry! You are Blocked from seeing the Ads"; } ?>

ಬೊಳ್ವಾರಿನ ಸರ್ಕಲ್ ಬಳಿಯಿರುವ ದೇವಾಸ್ಥಾನದ ಬಳಿ ತೆರಳಿ ಆಶಿರ್ವಾದ ಪಡೆದ ಪುತ್ತಿಲರು ನಂತರ ಅಭಿಮಾನಿಗಳ ಜೊತೆಗೆ ಮಹಾಸಂಗಮ ರೋಡ್ ಶೋ ಕಾರ್ಯಕ್ರಮದಲ್ಲಿ ಸೇರಿಕೊಂಡರು.ಕಾರ್ಯಕ್ರಮದ ವಿಹಂಗಮ ನೋಟದ ವೀಡಿಯೋ ವೀಕ್ಷಿಸಿ 👇👇

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!