ಬೆಂಗಳೂರು: ಹಿಜಾಬ್ ವಿವಾದದ ಬಗ್ಗೆ ಸುದ್ದಿ ಪಡೆಯಲು ಶಾಲೆಗೆ ಹೋದ ಖಾಸಗಿ ವಾಹಿನಿಯ ಪತ್ರಕರ್ತನೊರ್ವ ಎಳೆಯ ವಯಸ್ಸಿನ ವಿದ್ಯಾರ್ಥಿನಿಯ ಅಟ್ಟಾಡಿಸಿ ಕೊಂಡು ಹೋಗಿ ವೀಡಿಯೋ ತೆಗೆದ ಅವಮಾನಿಯ ಘಟನೆ ನಡೆದಿದೆ.
ವಿದ್ಯಾರ್ಥಿನಿಯ ಅಟ್ಟಾಡಿಸಿಕೊಂಡು ಹೋಗಿ ವಿಡಿಯೋ ತೆಗೆದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್ ಆಗುತ್ತಿದ್ದು.
ಪತ್ರಕರ್ತನ ವಿರುದ್ಧ ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಹಲವಾರು ಮಂದಿಗಳು ಆತನ ವಿರುದ್ಧ ಕೇಸು ದಾಖಲಿಸಲು ಮುಖ್ಯಮಂತ್ರಿಗೆ ಟ್ವೀಟ್ ಮಾಡಿದ್ದಾರೆ.
ಹಲವಾರು ಮಂದಿಗಳು ಆತನ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.