dtvkannada

'; } else { echo "Sorry! You are Blocked from seeing the Ads"; } ?>

ಪುತ್ತೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳ ಯಂಗ್ ಬ್ರಿಗೇಡ್ ಇದರ ಪುತ್ತೂರು ಬ್ಲಾಕಿನ ಅಧ್ಯಕ್ಷರಾಗಿ ಕಾಂಗ್ರೆಸ್ ಸಕ್ರೀಯ ಕಾರ್ಯಕರ್ತರಾದ ಆಶೀಕ್ ಸಂಪ್ಯರವರನ್ನು ರಾಜ್ಯ ನಾಯಕರು ನೇಮಕ ಮಾಡುವ ಮೂಲಕ ಆದೇಶ ಹೊರಡಿಸಿದ್ದಾರೆ.

ಅಧ್ಯಕ್ಷರಾಗಿ ಆಯ್ಕೆಯಾದ ಆಶೀಕ್ ಸಂಪ್ಯ
ನಾಯಕರ ಪತ್ರ

ಮೂಲತಃ ಆಶೀಕ್ ರವರು ಈ ಮೊದಲು ಕಾಂಗ್ರೆಸ್ ಪಕ್ಷಕ್ಕಾಗಿ ನಿಷ್ಠಾವಂತನಾಗಿ ದುಡಿದಿದ್ದರು.ಇದನ್ನೆಲ್ಲವನ್ನು ಗಮನಿಸಿದ ನಾಯಕರು ಆಶೀಕ್ ರವರಿಗೆ ಸೂಕ್ತವಾದ ನಾಯಕತ್ವವನ್ನು ಕೊಟ್ಟಿದ್ದು ಅವರ ಪರಿಶ್ರಮಕ್ಕೆ ಸಂದ ಜಯ ಅನ್ನಬಹುದು.ಆಶೀಕ್ ರವರು ಮೂಲತಃ ಸಿವಿಲ್ ಕಾಂಟ್ರಾಕ್ಟರ್ ಆಗಿ ಕಂಪೆನಿ ನಡೆಸಿಕೊಂಡಿದ್ದು ಇವರು ಸಂಪ್ಯದ ಇಬ್ರಾಹಿಂರವರ ಸುಪುತ್ರರಾಗಿರುತ್ತಾರೆ.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!