';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಮಂಗಳೂರು: ದ.ಕ ಜಿಲ್ಲಾ ಆನ್ಲೈನ್ ಟ್ಯಾಕ್ಸಿ ಚಾಲಕ ಮಾಲಕರ ಸಂಘ (ರಿ) ಮಂಗಳೂರು ಇದರ 2023 – 24 ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು.
ಗೌರವಾಧ್ಯಕ್ಷರಾಗಿ ಬಿ. ಕೆ ಇಮ್ತಿಯಾಝ್ ಅಧ್ಯಕ್ಷರಾಗಿ ಮುನವ್ವರ್ ಕುತ್ತಾರ್ ಉಪಾಧ್ಯಕ್ಷರಾಗಿ ರಮೇಶ್ ನಾಯಕ್, ಜೋಸೆಫ್ ಡಿಸೋಜ, ರವೀಂದ್ರ ಪ್ರಧಾನ ಕಾರ್ಯದರ್ಶಿಯಾಗಿ ಅಝೀಝ್ ಅಡ್ಡೂರು ಜೊತೆ ಕಾರ್ಯದರ್ಶಿಯಾಗಿ ಕಲಿಮ್ ಮದನಿ, ಕರುಣಾಕರ, ಆರೀಫ್ ವಿಟ್ಲ ಕೋಶಾಧಿಕಾರಿಯಾಗಿ ನೌಶಾದ್ ಕಾವೂರು ಆಯ್ಕೆಯಾದರು.
ಮುಸ್ತಫಾ ಕುತ್ತಾರ್, ಸಾದಿಕ್ ಕಣ್ಣೂರ್, ಶಾಕಿರ್, ಸಲ್ಮಾನ್, ಅಲ್ತಾಫ್, ಮುದಸ್ಸಿರ್, ಆದಂ ಶಾಫಿ, ಉಮರ್ ಶಾಫಿ, ಮೊನ್ಸಿ, ಅಶೋಕ, ವಿನಯಾಕ, ನೆಲ್ಸನ್,ನಿಝಾಮ್, ರಶೀದ್, ಫಝಲ್,ಅಶ್ರಫ್ಕಲ್ಲಡ್ಕ,ಅಸಿಫ್, ಖಾದರ್ ಬಜ್ಪೆ, ಪ್ರಕಾಶ್, ಇಮ್ತಿಯಾಜ್ ಕುತ್ತಾರ್ ಸಮಿತಿ ಸದಸ್ಯರಾಗಿ ಆಯ್ಕೆಯಾದರು.