dtvkannada

'; } else { echo "Sorry! You are Blocked from seeing the Ads"; } ?>

ಪುತ್ತೂರು: ಫಾರೂಕ್ ಜುಮಾ ಮಸೀದಿ ರೇಂಜ ಇಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವನ್ನು ಬಾರೀ ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಸ್ಥಳೀಯ ಮುದರಿಸ್ ಜುನೈದ್ ಸಖಾಫಿ ಧ್ವಜಾರೋಹಣ ನೆರವೇರಿಸಿ ಸಂದೇಶ ಬಾಷಣ ನಡೆಸಿದರು.

ಆಡಳಿತ ಸಮಿತಿ ಕಾರ್ಯದರ್ಶಿ ಅಮೀರ್ ಅಧ್ಯಕ್ಷತೆ ವಹಿಸಿದರೆ ಅಶ್ರಫ್ ಸಖಾಫಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

'; } else { echo "Sorry! You are Blocked from seeing the Ads"; } ?>

ಕಾರ್ಯಕ್ರಮದಲ್ಲಿ ನೌಷಾದ್ ಹಿಮಮಿ, ಅಬ್ದುಲ್ ರಹ್ಮಾನ್ ಮಣ್ಣಾಪು, ಮೂಸ ಚೆಲ್ಯಡ್ಕ, ಬಶೀರ್ ಚೂರಿಪದವು, ಅಬ್ದುಲ್ ಕರೀಂ ನೂಜಿ, ಮುಹಮ್ಮದ್ ಉಸ್ತಾದ್, ಸವಾದ್ ರೆಂಜ, ಇಬ್ರಾಹಿಂ ರೆಂಜ, ಉಪಸ್ಥಿತರಿದ್ದರು.

ಹಲವಾರು ಸಾರ್ವಜನಿಕರು ಬಾಗವಹಿಸಿದರು ಕಾರ್ಯಕ್ರಮದಲ್ಲಿ ಮದ್ರಸಾದಲ್ಲಿ ನಡೆದ ಸ್ಪರ್ದಾ ಕಾರ್ಯಕ್ರಮದ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಸ್ವಾತಂತ್ರೋತ್ಸವದ ಪ್ರಯುಕ್ತ ಕಾರ್ಯಕ್ರಮದ ಕೊನೆಗೆ ಸಿಹಿ ತಿಂಡಿ ವಿತರಿಸಲಾಯಿತು.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!