';
}
else
{
echo "Sorry! You are Blocked from seeing the Ads";
}
?>
ಸುಳ್ಯ: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ನಿನ್ನೆ ತೆರೆಗೆ ಬಿದ್ದಿದ್ದು ಇದರ ಬೆನ್ನಲ್ಲೇ ಪಕ್ಷದಲ್ಲಿ ಅಸಮಾಧಾನ ಸ್ಫೋಟಗೊಂಡಿದೆ.ಇನ್ನು ಹಿರಿಯ ರಾಜಕಾರಣಿಗಳು ರಾಜಕೀಯಕ್ಕೆ ಗುಡ್ ಬೈ ಹೇಳುತ್ತಿದ್ದು ಕೆ.ಈಶ್ವರಪ್ಪ ರ ಬೆನ್ನಲ್ಲೇ ಸಚಿವ ಎಸ್.ಅಂಗಾರ ರವರು ರಾಜಕೀಯ ನಿವೃತ್ತಿಯ ಬಾಂಬ್ ಸಿಡಿಸಿದ್ದಾರೆ.
ಸುಳ್ಯದಿಂದ ಸತತವಾಗಿ ಆರು ಬಾರಿ ಶಾಸಕನಾಗಿ ಎಸ್.ಅಂಗಾರ ರವರು ಆಯ್ಕೆಯಾಗಿದ್ದು ಈ ಬಾರಿ ಬಿಜೆಪಿ ಚುನಾವಣಾ ಟಿಕೇಟ್ ನೀಡದೇ ಅಂಗಾರರವರನ್ನು ನಿರಾಸೆ ಗೊಳಿಸಿತ್ತು ಇದರ ಬೆನ್ನಲ್ಲೇ ಅಂಗಾರ ರವರು ರಾಜಕೀಯ ನಿವೃತ್ತಿ ಘೋಷಿಸಿದ್ದು ಇದು ರಾಜ್ಯ ರಾಜಕಾರಣಕ್ಕೆ ಬಲು ದೊಡ್ಡ ಹೊಡೆತ ಎಂದು ಹೇಳಬಹುದು. ಕೆ.ಈಶ್ವರಪ್ಪ ರಾಜೀನಾಮೆ ಬೆನ್ನಲ್ಲೇ ಜಗದೀಶ್ ಶೆಟ್ಟರು ಕೂಡ ಬಂಡಾಯ ಎದ್ದಿದ್ದು ಬಿಜೆಪಿ ಗೆ ಬಲು ದೊಡ್ಡ ಹೊಡೆತ ಸಿಗುವಾಗಲೇ ಇದೀಗ ಸಚಿವ ಸುಳ್ಯ ಶಾಸಕ ಅಂಗಾರ ರವರ ನಡೆ ಪಕ್ಷಕ್ಕೆ ಬಲು ದೊಡ್ಡ ಹಿನ್ನಡೆಯಾಗಿದೆ.
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>