';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಪುತ್ತೂರು: ಬೆಳಗಿನ ಜಾವ ಪರ್ಲಡ್ಕದ ಬೈಪಾಸಿನಲ್ಲಿ ರಸ್ತೆ ಬಿಟ್ಟು ಧರೆಗೆ ಕಾರೊಂದು ಉರುಳಿ ಬಿದ್ದು ಮೂವರು ದಾರುಣವಾಗಿ ಮೃತಪಟ್ಟ ಘಟನೆ ಇದೀಗ ಬೆಳಂ ಬೆಳಗ್ಗೆ ಸಂಭವಿಸಿದೆ.
ಕಬಕ ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಕಾರು ಮುಂಜಾನೆ 4-30 ಗಂಟೆಗೆ ರಸ್ತೆ ಬಿಟ್ಟು ಪಕ್ಕದ ಧರೆಗೆ ಉರುಳಿದ್ದು ಕಾರಿನಲ್ಲಿದ್ದ ಸುಳ್ಯ ಮೂಲದ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಸ್ಥಳಕ್ಕೆ ಈಗಾಗಲೇ ಎಸ್ಪಿ ಸಹಿತ ಪುತ್ತೂರು ನಗರ ಪೊಲೀಸರು ಟ್ರಾಫಿಕ್ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.