dtvkannada

'; } else { echo "Sorry! You are Blocked from seeing the Ads"; } ?>

ಪುತ್ತೂರು: ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಆಗಮನದ ಹಿನ್ನಲೆ ಬಸ್ಸುಗಳೆಲ್ಲವನ್ನು ಸರ್ಕಾರಿ ಮತ್ತು ಖಾಸಗಿ ಬಸ್ಸು ಡಿಪೋದವರು ಬಸ್ಸುಗಳನ್ನು ಕಾರ್ಯಕ್ರಮದ ಬಾಡಿಗೆಗೆ ಕಳುಹಿಸಿ ಪ್ರಯಾಣಿಕರು ಬಸ್ಸುಗಳಿಲ್ಲದೇ ಪರದಾಡುವ ಸನ್ನಿವೇಶ ಜಿಲ್ಲೆಯ ವಿವಿಧ ಕಡೆಗಳಲ್ಲಿ ನಿರ್ಮಾಣವಾಗಿದೆ.

ಜಿಲ್ಲೆಯ ಅತೀ ದೊಡ್ಡ ಬಸ್ಸು ತಂಗುದಾಣವಾದ ಪುತ್ತೂರು ಬಸ್ಸು ತಂಗುದಾಣ ಬಸ್ಸುಗಳಿಲ್ಲದೇ ಬೀಕೋ ಅನ್ನುತ್ತಿತ್ತು.

'; } else { echo "Sorry! You are Blocked from seeing the Ads"; } ?>

ದಿನನಿತ್ಯ ಪ್ರಯಾಣಿಕರು ಬಸ್ಸಿಗಾಗಿ ಕಾಯುತ್ತಿದ್ದ ಸನ್ನಿವೇಶ ಎದುರಾಗಿದ್ದು ಸಂಚಾರಕ್ಕೆ ಬಸ್ಸುಗಳಿಲ್ಲದೇ ಹಿಡಿ ಶಾಪ ಹಾಕುತ್ತಿರುವುದು ಕಂಡು ಬಂತು.


ಕೆಲವರಂತೋ ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!