';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಬಂಟ್ವಾಳ: ಕಾರಿನಡಿಗೆ ಬಿದ್ದು ವಿದ್ಯಾರ್ಥಿಯೊರ್ವ ಮೃತಪಟ್ಟ ಘಟನೆ ಸುರಿಬೈಲ್ ಸಮೀಪದ ಕಾಡಂಗಡಿ ಎಂಬಲ್ಲಿ ಇಂದು ಸಂಭವಿಸಿದೆ.
ಶಾಲೆ ಬಿಟ್ಟು ಕಾರಿನಿಂದ ಇಳಿದು ರಸ್ತೆ ದಾಟುವಾಗ ಕಾರಿನ ಚಾಲಕ ಏಕಾ ಏಕಿ ಕಾರು ಚಲಾಯಿಸಿದ್ದು ಕಾರಿನ ಚಕ್ರಕ್ಕೆ ಸಿಲುಕಿದ ಬಾಲಕ ಕೊನೆಯುಸಿರೆಳೆದಿದ್ದಾನೆ.
ಮೃತಪಟ್ಟ ವಿದ್ಯಾರ್ಥಿಯನ್ನು ದಾರುಲ್ ಅಶ್ ಅರಿಯ್ಯ ಆಂಗ್ಲ ಮಾಧ್ಯಮ ಶಾಲೆ ಇದರ ವಿದ್ಯಾರ್ಥಿ ಕಲಂದರ್ ಸಖಾಫಿ ರವರ ಪುತ್ರ ಮುಹಮ್ಮದ್ ಅಬ್ದುಲ್ ಕಾದಿರಿ ಹಾದಿ (4) ಎಂದು ಗುರುತಿಸಲಾಗಿದೆ.