';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಬಳ್ಳಾರಿ : ಸಚಿವ ಶ್ರೀ ರಾಮುಲು ಗೆ ಈ ಬಾರಿಯ ಚುನಾವಣೆ ಬಾರೀ ಆಘಾತ ನೀಡಿದ್ದು ತನ್ನ ಆಪ್ತ ಶಿಷ್ಯ ಕಾಂಗ್ರೆಸ್ ಅಭ್ಯರ್ಥಿ ನಾಗೇಂದ್ರ ರವರು 26 ಸಾವಿರ ಮತಗಳ ಅಂತರದಿಂದ ಶ್ರೀ ರಾಮುಲು ರನ್ನು ಸೋಲಿಸಿದ್ದಾರೆ.
ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಬಿಜೆಪಿಯನ್ನು ಮನಿಸಿ ಸಂತೋಷದ ನಗೆ ಬೀರಿದೆ.