dtvkannada

'; } else { echo "Sorry! You are Blocked from seeing the Ads"; } ?>

ಉಪ್ಪಿನಂಗಡಿ : ನದಿ ನೀರಿಗೆ ಅಳವಡಿಸಿದ ಪಂಪ್ ಶಾಕ್ ಹೊಡೆದು ಯುವಕನೋರ್ವ ಮೃತಪಟ್ಟ ಘಟನೆ ಉಪ್ಪಿನಂಗಡಿ ಸಮೀಪದ ಅಡೆಕ್ಕಲ್ ಎಂಬಲ್ಲಿ ಸಂಭವಿಸಿದೆ.

ಘಟನೆಯಲ್ಲಿ ಮೃತಪಟ್ಟ ಯುವಕನನ್ನು ಶರೀಫ್ (18) ಎಂದು ಗುರುತಿಸಲಾಗಿದೆ.

ಯುವಕನಿಗೆ ನದಿ ನೀರಿಗೆ ಅಳವಡಿಸಿದ್ದ ಪಂಪಿನಿಂದ ಕರೆಂಟ್ ತಗುಲಿ ಮೃತಪಟ್ಟ ಬಗ್ಗೆ ವರದಿಯಾಗಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಾಗಿದ್ದು ಮೃತದೇಹ ಪುತ್ತೂರು ಶವಗಾರದಲ್ಲಿದೆ ಎಂದು ತಿಳಿದು ಬಂದಿದೆ.ಊರಿನ ಸಜ್ಜನ ಯುವಕನನ್ನು ಕಳೆದುಕೊಂಡು ಅಡೆಕ್ಕಲ್ ಜನತೆಗೆ ಗರಬಡಿದಂತಾಗಾದೆ.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!