dtvkannada

'; } else { echo "Sorry! You are Blocked from seeing the Ads"; } ?>

ಮಂಗಳೂರು : ಕರ್ನಾಟಕ ರಾಜ್ಯ ವಿಧಾನಸಭಾ ಸ್ಪೀಕರ್ ಆಗಿ ಯು.ಟಿ ಖಾದರ್ ಆಯ್ಕೆಯಾಗಿರುವುದರಿಂದ ತನ್ನ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತನಕ್ಕೆ ರಾಜೀನಾಮೆ ನೀಡಿದರು.

ಇಂದು ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾನ್ಯ ಸಬಾಧ್ಯಕ್ಷರು ಹೈಕಮಾಂಡ್ ತೀರ್ಮಾನ ಸಂತೋಷ ನೀಡಿದೆ.
ಸಚಿವರು ಯಾರಿಗೂ ಆಗಬಹುದು ಸ್ಪೀಕರ್ ಹುದ್ದೆ ಅ ರೀತಿಯದ್ದಲ್ಲ ಎಂದು ಅವರು ಹೇಳಿದರು. ದೊಡ್ಡ ಮಟ್ಟಿನ ಹುದ್ದೆಯನ್ನೇ ನೀಡಿದ್ದಾರೆ.ಕ್ಷೇತ್ರದ ಜನತೆಯೊಂದಿಗೆ ಎಂದಿಗೂ ನಿಕಟ ಸಂಪರ್ಕದಲ್ಲಿರುತ್ತೇನೆ ಎಂದು ಅವರು ಕ್ಷೇತ್ರದ ಜನತೆಗೆ ತಿಳಿಸಿದರು.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

You missed

error: Content is protected !!