dtvkannada

'; } else { echo "Sorry! You are Blocked from seeing the Ads"; } ?>

ಮಂಗಳೂರು: ವ್ಯಕ್ತಿಯೊಬ್ಬರಿಗೆ ಚೂರಿಯಿಂದ ಇರಿದ ಘಟನೆ ಶನಿವಾರ ರಾತ್ರಿ ನಗರದ ಬೋಳಾರದ ಸರಕಾರಿ ಶಾಲೆಯ ಬಳಿ ನಡೆದಿರುವ ಬಗ್ಗೆ ತಿಳಿದು ಬಂದಿದೆ.

'; } else { echo "Sorry! You are Blocked from seeing the Ads"; } ?>

ಚೂರಿ ಇರಿತಕ್ಕೆ ಒಳಗಾದವರು ಬೋಳಾರದ ಕಾಂತಿ ಹೇರ್‌ಡ್ರೆಸ್ಸಸ್‌ನ ಮಾಲಕ ಎಲ್ವಿನ್ ವಿನಯ್ ಕುಮಾರ್ (65) ಎಂದು ಗುರುತಿಸಲಾಗಿದೆ. ಕೇರಳ ಮೂಲದ ಇವರು ಬೋಳಾರದಲ್ಲಿ ಸೆಲೂನ್ ನಡೆಸುತ್ತಿದ್ದು, ಸಮೀಪದ ಆನಂದ ಸಫಲ್ಯ ಎಂಬಾತ ಸೆಲೂನ್‌ಗೆ ನುಗ್ಗಿ ಚೂರಿಯಿಂದ ಎಲ್ವಿನ್ ಅವರ ಹೊಟ್ಟೆಗೆ ಇರಿದಿದ್ದಾನೆ ಎನ್ನಲಾಗಿದೆ.

ರಾಜಕೀಯ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಶನಿವಾರ ಸಂಜೆ ಸುಮಾರು 7 ಗಂಟೆಗೆ ಇಬ್ಬರ ಮಧ್ಯೆ ಚರ್ಚೆ, ವಾಗ್ವಾದ ನಡೆದಿದ್ದು, ಕುಪಿತಗೊಂಡ ಆರೋಪಿಯು ಸಮೀಪದಲ್ಲೇ ಇದ್ದ ತನ್ನ ಮನೆಯಿಂದ ಚೂರಿ ತಂದು ಎಲ್ವಿನ್ ವಿನಯ್ ಕುಮಾರ್‌ಗೆ ಇರಿದು ಪರಾರಿಯಾದ ಎನ್ನಲಾಗಿದೆ.

'; } else { echo "Sorry! You are Blocked from seeing the Ads"; } ?>

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!