dtvkannada

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ರವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎಂದು ವರದಿಯಾಗಿದೆ.

ಮೆಡಿಕಲ್ ನಲ್ಲಿ ಉಧ್ಯೋಗಿಯಾಗಿದ್ದ ರೆಣುಕಾಸ್ವಾಮಿ ಬೆಳಗ್ಗೆ‌ ಕೆಲಸಕ್ಕೆ ಹೊರಟಿದ್ದಾತ ಕೊಲೆಯಾಗಿ ಪತ್ತೆಯಾಗಿದ್ದು ಕೊಲೆ ಪ್ರಕರಣದಲ್ಲಿ ದರ್ಶನ್ ರವರು ಕೈವಾಡ ಇದೆ ಎನ್ನುವ ಸಂಶಯದ ಮೇರೆಗೆ ಬಂಧಿಸಿದ್ದಾರೆ ಎನ್ನಲಾಗಿದ್ದು ಇನ್ನಷ್ಟೇ ಪ್ರಕರಣದ ಬಗ್ಗೆ ಸತ್ಯಾ ಸತ್ಯತೆ ಹೊರಬರಬೇಕಾಗಿದೆ.

ಈ ಹಿಂದೆ ಕೊಲೆಯಾದ ವ್ಯಕ್ತಿ ಪವಿತ್ರಾ ಗೌಡಳಿಗೆ ಅಸಂಬದ್ಧ ಮೆಸೇಜುಗಳು ಮಾಡಿದ್ದ ಬಗ್ಗೆ ಸುದ್ದಿ ಕೇಳಿ ಬರುತ್ತಿದ್ದು..ಇದೀಗ ಈ ಒಂದು ಸೇಡಿನಿಂದ ರೆಣುಕಸ್ವಾಮಿಯನನ್ನು   ಬರ್ಬರವಾಗಿ ಕೊಲೆ ನಡೆಸಿ ಮೋರಿಯೊಳಗೆ ಎಸೆದಿದ್ದಾರೆ ಇದರಲ್ಲಿ ದರ್ಶನ್ ರವರ ಕೈವಾಡವಿದೆ ಎಂದು ಸಂಶಯಿಸಿ ಬಂಧಿಸಲಾಗಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಾಗಿದೆ.

By dtv

Leave a Reply

Your email address will not be published. Required fields are marked *

error: Content is protected !!