';
}
else
{
echo "Sorry! You are Blocked from seeing the Ads";
}
?>

';
}
else
{
echo "Sorry! You are Blocked from seeing the Ads";
}
?>
ಉಪ್ಪಿನಂಗಡಿ: ಧಾರಕಾರ ಮಳೆಗೆ ಮರವೊಂದು ರಸ್ತೆಗೆ ಬಿದ್ದು ಗಂಟೆಗಳ ಕಾಲ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡ ಘಟನೆ ಬಾಜಾರು ಎಂಬಲ್ಲಿ ಸಂಭವಿಸಿದೆ.

ಬಾರೀ ಮಳೆಗೆ ರಸ್ತೆ ಸಮೀಪದ ಸದಾನಂದ ಎಂಬವರ ಮನೆಯ ಹಲಸಿನ ಮರ ಬಾರೀ ಮಳೆಗೆ ಮಾರ್ಗಕ್ಕೆ ಬಿದ್ದಿದ್ದು ರಸ್ತೆ ತಡೆ ಸಂಭವಿಸಿದೆ.


ಘಟನೆ ಅರಿತು ಸ್ಥಳಕ್ಕೆ ಪಂಚಾಯತ್ ಸದಸ್ಯ ಅಬ್ದುಲ್ ರಝಕ್ ಮತ್ತು ತಂಡ ಆಗಮಿಸಿ ಮರ ತೆರವು ಕಾರ್ಯಚರಣೆ ನಡೆಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.