dtvkannada

'; } else { echo "Sorry! You are Blocked from seeing the Ads"; } ?>

ಕೇರಳ: ಖ್ಯಾತ ವಾಗ್ಮಿ ತನ್ನ ಅದ್ಬುತವಾದ ಮನಮುಟ್ಟುವ ಮಾತುಗಳಿಂದ ಖ್ಯಾತರಾಗಿದ್ದ ಇಸ್ಲಾಮಿಕ್ ಪ್ರಭಾಷಣಗಾರ ಹಾಫಿಳ್ ಮಸ್ ಊದ್ ಸಖಾಫಿ ಗೂಡಲ್ಲೂರು ಹಟಾತ್ ಆಗಿ ಇಂದು ಮುಂಜಾನೆ ಮೃತಪಟ್ಟಿರುವ ಬಗ್ಗೆ ತಿಳಿದು ಬಂದಿದೆ.

ದೇಶ ವಿದೇಶಗಳಲ್ಲಿ ಹಲವಾರು ಪ್ರಭಾಷಣ ವೇದಿಕೆಯಲ್ಲಿ ಸಾನಿದ್ಯ ವಹಿಸಿದ್ದ ಗೂಡಲ್ಲೂರ್ ಸಖಾಫಿ ತನ್ನ ಮೃದುವಾದ ಭಾಷಣದಿಂದ ಪ್ರಖ್ಯಾತರಾಗಿದ್ದರು.

'; } else { echo "Sorry! You are Blocked from seeing the Ads"; } ?>

ಈಗಾಗಲೇ ಉಪ್ಪಿನಂಗಡಿ ವ್ಯಾಪ್ತಿಯಲ್ಲಿ ಇಂದು ನಾಳೆ ಹಲವಾರು ವೇದಿಕೆಗಳಲ್ಲಿ  ಉಸ್ತಾದರು ನೇತ್ರತ್ವ ನೀಡಬೇಕಾಗಿದ್ದು ಉಸ್ತಾದರ ಹಠತ್ ನಿಧನ ಇದೀಗ ಅವರ ಅಭಿಮಾನಿ ಬಳಗ ಮತ್ತು ಸಂಘಟನಾ ಕಾರ್ಯಕರ್ತರಿಗೆ ಒಂದು ದೊಡ್ಡ ಮಟ್ಟಿನ ಶಾಕ್‌ನ್ನೇ ನೀಡಿದ್ದು ಬೆಳಂ ಬೆಳಂಗ್ಗೆ ಇಂತಹ ವಾರ್ತೆ ಕೇಳಿ ಬಂದಿದ್ದು ನಾಡಿನ ಜನತೆಗೆ ನಿಬ್ಬೆರಗಾಗುವಂತೆ ಮಾಡಿದೆ.

'; } else { echo "Sorry! You are Blocked from seeing the Ads"; } ?>

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!