';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಮಂಗಳೂರು: ವಖ್ಫ್ ಕಾಯ್ದೆ ವಿರುದ್ಧ ಪ್ರತಿಭಟನೆ ಶುರುವಾಗುವ ಮುಂಚೆನೇ ಜನಸಾಗರ ಹರಿದು ಬರುತ್ತಿದ್ದು ಜನರನ್ನು ನಿಯಂತ್ರಿಸಲು ಪೊಲೀಸರುಹರಸಾಹಾಸ ಪಡುತ್ತಿರುವ ದೃಶ್ಯ ಕಂಡುಬಂದಿದೆ.
ಈಗಾಗಲೇ ನ್ಯಾಶನಲ್ ಹೈವೇ ತಡೆ ಮಾಡುವಂತಿಲ್ಲ ಎಂಬ ಸೂಚನೆ ಹೈಕೋರ್ಟ್ ನೀಡಿದ್ದು ಆದರೆ ಜನರ ಆಗಮನದಿಂದ ಈಗಾಗಲೇ ರಸ್ತೆಗಳು ಕಿಲೋಮೀಟರ್ ಗಟ್ಟಲೆ ಬ್ಲಾಕ್ ಆಗಿದ್ದು ಪೊಲೀಸರು,ಸ್ವಯಂಸೇವಕರು ಹರಸಾಹಸ ಪಡುತ್ತಿದ್ದಾರೆ.