ಉಪ್ಪಿನಂಗಡಿ: ಉಪ್ಪಿನಂಗಡಿಯ ಹಳೆಗೇಟು ಸಮೀಪ ಚೂರಿ ಇರಿತ ಪ್ರಕರಣಕ್ಕೆ ಸಂಭಂದಿಸಿದಂತೆ ಪಿಎಫ್ಐ ನಾಯಕರನ್ನು ಬಂದಿಸಿದ್ದು, ಇದರ ವಿರುದ್ಧ ಬೆಳಗ್ಗೆಯಿಂದ ಪಿಎಫ್ಐ ಕಾರ್ಯಕರ್ತರು ಉಪ್ಪಿನಂಗಡಿ ಠಾಣೆ ಮುಂದೆ ಪ್ರತಿಭಟಣೆ ನಡೆಸುತ್ತಿದ್ದು.
![](http://dtvkannada.in/wp-content/uploads/2021/12/IMG-20211214-WA0037-1.jpg)
ಬಂದಿಸಿದ ಸಂಘಟನೆಯ ನಾಯಕರನ್ನು ಬಿಡುಗಡೆಗೊಳಿಸದೆ ಕದಲುವುದಿಲ್ಲ ಎಂದು ಪಟ್ಟು ಹಿಡಿದ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ.
ಪ್ರತಿಭಟನೆಯ ಕಾವು ಹೆಚ್ಚುತ್ತಿದ್ದು ಮಹಿಳೆಯರೂ ಆಗಮಿಸಿದ್ದಾರೆ. ನಮಾಝ್ ಸಮಯದಲ್ಲಿ ರಸ್ತೆಯಲ್ಲೇ ನಮಾಝ್ ಮಾಡಿ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ಆಗಮಿಸಿದ್ದಾರೆ.