ಪುತ್ತೂರು: ವಿಟ್ಲ ಕನ್ಯಾನ ಸಮೀಪದ ಕರೋಪಡಿ ಗ್ರಾಮದ ಕಬ್ಬಿನಮೂಲೆಯ ಖ್ಯಾತ ಬಹು ಭಾಷಾ ನಿರೂಪಕರು, ಸಾಮಾಜಿಕ ಕಾರ್ಯಕರ್ತ, KM ಛಾರಿಟೇಬಲ್ ಟ್ರಸ್ಟ್ ಸ್ಥಾಪಕ KM ನಾಸಿರ್ ಕಬ್ಬಿನಮೂಲೆ ಕನ್ಯಾನ ಅವರಿಗೆ ಪುತ್ತೂರು ಅಮರ್ ಅಕ್ಬರ್ ಅಂತೋನಿ ಸೌಹಾರ್ದ ರೋಲಿಂಗ್ ಕ್ರಿಕೆಟ್ ಪಂದ್ಯಾಟದಲ್ಲಿ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದ ಆಯೋಜಕ ರಜಾಕ್ ಬಪ್ಪಲಿಗೆ ಸನ್ಮಾನಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಹಲವು ಗಣ್ಯರು ಹಾಜರಿದ್ದರು.