dtvkannada

ಪುತ್ತೂರು: ಕೆದಿಲ ಗ್ರಾಮದ ಮೊಹ್ಯುದ್ದಿನ್ ಜುಮ್ಮಾ ಮಸೀದಿ ಪಾಟ್ರಕೊಡಿ ಇದರ ವಾರ್ಷಿಕ ಮಹಾಸಭೆ ಅಧ್ಯಕ್ಷ ಇಸುಬು ಕೆ.ಎಸ್‌ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.

ಅಧ್ಯಕ್ಷರಾಗಿ ಹಮೀದ್ ಹಾಜಿ ಕೊಡಿ, ಪ್ರಧಾನ ಕಾರ್ಯದರ್ಶಿಯಾಗಿ ತಸ್ರೀಫ್, ಕೋಶಾಧಿಕಾರಿಯಾಗಿ ಉಮರ್ ಕರಿಮಜಲು ಆಯ್ಕೆಯಾದರು. ಉಪಾಧ್ಯಕ್ಷರಾಗಿ ಇಸುಬು ಕೆ.ಎಸ್, ಕಾರ್ಯದರ್ಶಿ ಇಬ್ರಾಹಿಂ ಬಾತಿಸ್ ಬಾಯಬೆಯನ್ನು ಆಯ್ಕೆ ಮಾಡಲಾಗಿದೆ.

ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಹಾಜಿ ಮಹಮ್ಮದ್ ಮಾಸ್ತರ್, ಖಾಸಿಂ ಪಾಟ್ರಕೊಡಿ, ಉಸ್ಮಾನ್ ಬಾಯಬೆ, ರಝಾಕ್ ಸನ್ಮಾನ್, ಬಶೀರ್ ಪಾಟ್ರಕೊಡಿ, ಲತೀಫ್ ಪಾಟ್ರಕೊಡಿ, ಉಸ್ಮಾನ್ ಎಂ.ಎಚ್, ಅಬ್ಬಾಸ್ ಕರಿಮಜಲು, ಅಬ್ದುಲ್ ಖಾದರ್ ಮುಸ್ಲಿಯಾರ್, ಅಶ್ರಫ್ ಪಿ. ಕೆ. ಮಜೀದ್ ಬಿ.ಎಚ್, ಅಬ್ದುಲ್ ರಹಿಮಾನ್ ಪಾಟ್ರಕೊಡಿ ಅಬ್ಬಾಸ್ ಪಾಟ್ರಕೋಡಿ, ಇಬ್ರಾಹಿಂ ಕರಿಮಜಲು, ಉಸ್ಮಾನ್ ಪಾಟ್ರಕೊಡಿ ಅವರನ್ನು ಆಯ್ಕೆ ಮಾಡಲಾಯಿತೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ: ಅಬ್ದುಲ್ ಖಾದರ್ ಪಾಟ್ರಕೊಡಿ

By dtv

Leave a Reply

Your email address will not be published. Required fields are marked *

error: Content is protected !!