ಶಿವಮೊಗ್ಗ: ರಾಜ್ಯದಲ್ಲಿ ಹಿಜಾಬ್ ವಿಚಾರ ಮುಂದಿರಿಸಿ ಹೈಕೋರ್ಟ್ ತೀರ್ಪನ್ನು ಕಡೆಗಣಿಸಿ ವಿದ್ಯಾರ್ಥಿಗಳ ಮೇಲಿನ ಕಿರುಕುಳಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ಎಸ್, ಎಸ್, ಎಫ್ ರಾಜ್ಯಾಧ್ಯಕ್ಷ ಅಬ್ದುಲ್ ಲತೀಫ್ ಸಅದಿ ಮಾಧ್ಯಮಕ್ಕೆ ತಿಳಿಸಿದರು.
![](http://dtvkannada.in/wp-content/uploads/2022/02/IMG-20220219-WA0054.jpg)
ಪ್ರತಿಯೊಬ್ಬರು ಯಾವ ವಸ್ತ್ರ ಧರಿಸಬೇಕು ಬೇಡ ಎಂಬುವುದು ಅವರವರಿಗೆ ಬಿಟ್ಟದ್ದು ಅದು ಸಂವಿಧಾನದ ಒಂದು ಬಾಗ ಇದೀಗ ಹಿಜಾಬ್ ವಿಚಾರದಲ್ಲಿ ಸರಕಾರ ಕೈ ಹಾಕಿ ತಪ್ಪು ಮಾಡಿದೆ.
ಈ ಸಂವಿಧಾನ ವಿರೋಧಿ ಕಾರ್ಯ ವಿರುದ್ಧ SSF ರಾಜ್ಯಾದ್ಯಾಂತ ಹೋರಾಟಕ್ಕೆ ಸಿದ್ಧವಾಗಲಿದೆ ಎಂದು ಅವರು ಹೇಳಿದರು.
![](http://dtvkannada.in/wp-content/uploads/2022/02/IMG-20220219-WA0013.jpg)