dtvkannada

'; } else { echo "Sorry! You are Blocked from seeing the Ads"; } ?>

ಬೆಂಗಳೂರು: ನೂತನ ವಿಧಾನಸಭಾ ಸದಸ್ಯರ ಪ್ರಮಾಣ ವಚನದ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಗೀರಥಿ ಮುರುಳ್ಯ ಮತದಾರರ ಮೇಲೆ ಆಣೆ ಪ್ರಮಾಣ ಮಾಡುವ ಮೂಲಕ ಯಡವಟ್ಟು ಮಾಡಿಕೊಂಡಿದ್ದಾರೆ.

ನೂತನ ಎಲ್ಲಾ ಶಾಸಕರಿಗೆ ಇಂದು ವಿಧಾನಸಭಾ ಸೌಧದಲ್ಲಿ ಪ್ರಮಾಣ ವಚನ ನಡೆದಿದ್ದು.ಸುಳ್ಯ ಶಾಸಕಿ ಪ್ರಮಾಣ ವಚನ ಸ್ವೀಕರಿಸಿ ತನ್ನ ಕುಲ ದೇವತೆ ಮತ್ತು ತನ್ನ ಮತದಾರರ ಮೇಲೆ ಆಣೆ ಪ್ರಮಾಣ ಮಾಡುವ ಮೂಲಕ ಕೆಲ ಹೊತ್ತು ಸದನದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಯಿತು.
ಮತದಾರರ ಮೇಲೆ ಆನೆಡುವಂತಿಲ್ಲ ಎಂದು ಕೆಲವೊಂದು ಶಾಸಕರು ಮಾತೆತ್ತಿದ್ದರು ತದ ನಂತರ ಸ್ಪೀಕರ್ ಈ ರೀತಿಯ ಆಣೆ ಪ್ರಮಾಣಗಳು ಅನಾವಶ್ಯಕ ಮತ್ತು ಸರಿ ಅಲ್ಲ ಎಂದು ಹೇಳಿದರು. ಈ ವೇಳೆ ಸ್ವಲ್ಪ ಹೊತ್ತು ಗೊಂದಲ ಸೃಷ್ಟಿಯಾಯಿತು.ವೀಡಿಯೋ ನೋಡಿ👇

'; } else { echo "Sorry! You are Blocked from seeing the Ads"; } ?>
ವೀಡಿಯೋ ಕೃಪೆ – ದಿಗ್ವಿಜಯ ನ್ಯೂಸ್ ಚಾನೆಲ್
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!