dtvkannada

ವೀಕೆಂಡ್ ಕರ್ಫ್ಯೂ

ಮಾನ ಇಲ್ಲದವರಿಗೆ
ಕುಡಿದು ಚರಂಡಿಗೆ ಬೀಳುವವರಿಗೆ
ಬಟ್ಟೆ ಯಾಕೆ ?
ಮುಂದೆ ಹೆಜ್ಜೆಯಿಡದವರಿಗೆ
ನಿಶ್ಚಲ ಆಡಳಿತಕ್ಕೆ ಚಪ್ಪಲಿ ಯಾಕೆ ?

ಜನ ಸಾಮಾನ್ಯರ
ಸಂಪರ್ಕ ಬೇಡದವರಿಗೆ
ಮೊಬೈಲ್ ಯಾಕೆ ?
ಅಗತ್ಯ ಅನಗತ್ಯ ವಸ್ತು
ತಿಳಿಯದವರಿಗೆ ಹಾಲು/ ಆಲ್ಕೋಹಾಲ್
ವ್ಯತ್ಯಾಸ ತಿಳಿದಿರಬೇಕೆ..?

ತಿಂಗಳ ಸಂಬಳ
ಸರಿಯಾಗಿ ಏಸಿ ರೂಮೊಳಗೆ ಕುಳಿತು
ಸಿಗುವವರಿಗೆ
ಬಡವರ ಹಸಿವು ತಿಳಿಸುವುದ್ಯಾಕೆ..?
ಪಾಸಿಟಿವ್ ದರ
ಏರು ಪೇರಾಗಲು ಚಿಲ್ಲರೆ
ಬಟ್ಟೆ,ಮೊಬೈಲ್, ಫ್ಯಾನ್ಸಿ,ಚಪ್ಪಲಿ
ಅಂಗಡಿಗಳೇ ಕಾರಣಕರ್ತರಾಗಬೇಕೆ ?

~ ✍ಜಮುಕ್ರಿ.

By dtv

Leave a Reply

Your email address will not be published. Required fields are marked *

error: Content is protected !!