dtvkannada

ಬೆಳ್ತಂಗಡಿ: ಶಾಸಕ ಹರೀಶ್ ಪೂಂಜ ಬಾರಿ ಹೈಡ್ರಾಮದ ಬಳಿಕ ಬೆಳ್ತಂಗಡಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾದ ಘಟನೆ ಇದೀಗ ನಡೆಯಿತು.

ದಿನವಿಡೀ ನಡೆದ ಬಾರಿ ಹೈಡ್ರಾಮದ ಬಳಿಕ ಶಾಸಕ ಹರೀಶ್ ಪೂಂಜಾ ರವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ಶರಣಾಗಿದ್ದಾರೆ.

ಶಾಸಕರನ್ನು ಬಂಧಿಸಲು ಬೆಳ್ತಂಗಡಿ ತಾನ ಪೋಲೀಸರು ಮುಂದಾಗಿದ್ದರು ಕೂಡ ಬಂಧಿಸಲು ಸಾಧ್ಯವಾಗಿರಲಿಲ್ಲ.

ಇವತ್ತೇ ಠಾಣೆಗೆ ಹಾಜರಾಗಿವಂತೆ ಪೊಲೀಸರು ನೋಟಿಸ್ ನೀಡಿದ್ದು ಆ ನಿಟ್ಟಿನಲ್ಲಿ ರಾತ್ರಿ ಸುಮಾರು 9:30 ವೇಳೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಶರಣಾಗಿದ್ದಾರೆ ಎಂದು ವರದಿಯಾಗಿದೆ.

By dtv

Leave a Reply

Your email address will not be published. Required fields are marked *

error: Content is protected !!