dtvkannada

ಪುತ್ತೂರು: ಎಸ್.ಡಿ.ಪಿ.ಐ ದಾರಂದಕುಕ್ಕು ಘಟಕದ ವತಿಯಿಂದ ದಾರಂದಕುಕ್ಕು ಸೈಪುಲ್ ಹುದಾ ಮದ್ರಸ ಪರಿಸರದಲ್ಲಿ ಸ್ವಚ್ಛತಾ ಕೆಲಸ ನಡೆಯಿತು.

ಈ ಸಂದರ್ಭದಲ್ಲಿ ಸೈಫುಲ್ ಹುದಾ ಮದ್ರಸ ಕಮಿಟಿ ಅಧ್ಯಕ್ಷರಾದ ಅಶ್ರಫ್ ಹಾಜಿ ಡಿ.ಕೆ, ಕಾರ್ಯದರ್ಶಿ ರಫೀಕ್ ಎಕೆ, ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ಉಪಾಧ್ಯಕ್ಷರಾದ ಉಮರ್ ಡಿಕೆ ಆಗಮಿಸಿ ಪ್ರಶಂಸೆ ವ್ಯಕ್ತಪಡಿಸಿದರು.ಸ್ವಚ್ಛತಾ ಕಾರ್ಯಕ್ರಮದಲ್ಲಿ ದಾರಂದಕುಕ್ಕು ಬ್ರಾಂಚಿನ ಕಾರ್ಯಕರ್ತರು ಉಪಸ್ಥಿತರಿದ್ದರು.

By dtv

Leave a Reply

Your email address will not be published. Required fields are marked *

error: Content is protected !!