dtvkannada

ಮಂಗಳೂರು: ಉಳ್ಳಾಲ ಸಂಯುಕ್ತ ಖಾಝಿ ಸೆಯ್ಯದ್ ಕೂರತ್ ತಂಙಳ್ ಅನಾರೋಗ್ಯ ಹಿನ್ನಲೆ ಇದೀಗ ಮರಣ ಹೊಂದಿದರು.

ನಿನ್ನೆ ಅಚಾನಕ್ ಆಗಿ ಆರೋಗ್ಯದಲ್ಲಿ ಏರು ಪೇರು ಆಗಿದ್ದು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು ಆದರೆ ಚಿಕಿತ್ಸೆಗೆ ಸ್ಪಂದಿಸದೇ ತಂಙಳ್ ರವರು ಕೊನೆಯುಸಿರೆಳೆದಿದ್ದಾಗಿ ತಿಳಿದು ಬಂದಿದೆ.

ಜನಾಝ ಇದೀಗ ತಂಙಳರ ಮನೆ ಎಟ್ಟಿಕುಲಮ್ ನಲ್ಲಿದೆ ಎಂದು ಉಳ್ಳಾಲ ಅಧ್ಯಕ್ಷ ಹನೀಫ್ ಹಾಜಿ ತಿಳಿಸಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!