dtvkannada

ಪುತ್ತೂರು: ಪಾಪೆತ್ತಡ್ಕ ನಿವಾಸಿಯೊಬ್ಬರು ಸಂಪ್ಯ ಬಳಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇದೀಗ ನಡೆದಿದೆ.

ಮೃತಪಟ್ಟ ಮಹಮ್ಮದ್

ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಪಾಪೆತಡ್ಕ ನಿವಾಸಿ ಇದೀಗ ಸಂಪ್ಯದಲ್ಲಿ ವಾಸ್ತವ ಹೊಂದಿರುವ ಆಟೋ ಚಾಲಕ ಮಹಮ್ಮದ್ (ಕೊಡಿನೀರು ಮಮ್ಮು) ಎಂದು ಗುರುತಿಸಲಾಗಿದೆ.

ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತ ದೇಹವನ್ನು ಪುತ್ತೂರಿನ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದ್ದು ಮೃತರ ಸ್ನೇಹಿತರು ಆತ್ಮೀಯರು ಕುಟುಂಬಸ್ಥರು ಶವಾಗಾರದ ಬಳಿ ಸೇರಿಕೊಂಡಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!