dtvkannada

'; } else { echo "Sorry! You are Blocked from seeing the Ads"; } ?>

ಕಾಸರಗೋಡು: ಆಟವಾಡುತ್ತಿದ್ದ ಬಾಲಕನ ಕಾಲು ಜಾರಿ ಹಲಸಿನ ಹಣ್ಣು ತುಂಡರಿಸುತ್ತಿದ್ದ ಮಣೆಕತ್ತಿ (ಹಲಗೆ ಅಳವಡಿಸಿದ ಕತ್ತಿ) ಯ ಮೇಲೆ ಬಿದ್ದ ಪರಿಣಾಮ ಬಾಲಕ ದಾರುಣವಾಗಿ ಮೃತಪಟ್ಟ ಘಟನೆ ಕಾಸರಗೋಡುವಿನ ವಿದ್ಯಾನಗರ ವ್ಯಾಪ್ತಿಯ ಪಾಡಿ ಎಂಬಲ್ಲಿ ನಿನ್ನೆ ಸಂಜೆ ಸಂಭವಿಸಿದೆ.

ಮೃತಪಟ್ಟ ಬಾಲಕನನ್ನು ಬೆಳ್ಳೂರಡ್ಕ ನಿವಾಸಿ ಅಮೀರ್ ಮತ್ತು ಝುಲೈಕಾ ದಂಪತಿಗಳ ಪುತ್ರ ಹುಸೈನ್ ಶಹಬಾಜ್ (8) ಮೃತಪಟ್ಟ ಬಾಲಕ

'; } else { echo "Sorry! You are Blocked from seeing the Ads"; } ?>

ತಾಯಿ ಮಣೆಕತ್ತಿಯಲ್ಲಿ ಹಲಸಿನ ಹಣ್ಣು ತುಂಡರಿಸುತ್ತಿದ್ದ ವೇಳೆ ಪಕ್ಕದಲ್ಲೇ ಆಟವಾಡುತ್ತಿದ್ದ ಬಾಲಕ ಕಾಲು ಜಾರಿ ಮಣೆಕತ್ತಿ ಮೇಲೆ ಬಿದ್ದಿದ್ದು ಬಿದ್ದ ರಭಸಕ್ಕೆ ಎದೆ ಬಾಗ ಕತ್ತಿಗೆ ಚುಚ್ಚಿ ಗಂಭೀರಗಾಯಗಳಾಗಿದ್ದು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಜೀವ ಉಳಿಸಲಾಗಿಲ್ಲ.
ಎದೆ ಬಾಗಕ್ಕೆ ಉಂಟಾದ ತೀವ್ರವಾದ ಗಾಯ ಸಾವಿಗೆ ಕಾರಣ ಎನ್ನಲಾಗಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!