';
}
else
{
echo "Sorry! You are Blocked from seeing the Ads";
}
?>
ಮಂಗಳೂರು: ಜೈಲ್ ನಿಂದ ಬೇಲ್ ಸಿಕ್ಕಿ ಹೊರ ಬರುತ್ತಿದ್ದ ಕೊಲೆ ಆರೋಪಿ ಸುಹಾಸ್ ಶೆಟ್ಟಿಯವರನ್ನು ತಲವಾರುವಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಇದೀಗ ಬಜ್ಪೆಯಲ್ಲಿ ಸಂಭವಿಸಿದೆ.
ಮಂಗಳೂರುನ ಫಾಝಿಲ್ ಕೊಲೆ ಆರೋಪಿ ಸುಹಾಸ್ ಶೆಟ್ಟಿ ಬಜ್ಪೆಯವರನ್ನು ಬಜ್ಪೆ ಬಳಿ ಮೀನಿನ ಪಿಕ್ ಅಪ್ ನಲ್ಲಿ ಅಡ್ಡಗಟ್ಟಿದ ತಂಡವೊಂದು ಮಚ್ಚುವಿನಿಂದ ತೀವ್ರವಾದ ಹಲ್ಲೆ ನಡೆಸಿದ್ದು ಗಂಭೀರಗಾಯಗೊಂಡಿದ್ದ ಸುಹಾಸ್ ರವರು ಸ್ಥಳದಲ್ಲೇ ಮೃತಪಟ್ಟಿದ್ದಾಗಿ ತಿಳಿದು ಬಂದಿದೆ.
ಕೊಲೆಗೆ ಕುಟುಂಬ ಕಲಹವೇ ಕಾರಣ ಎಂದು ಕೆಲವು ಮೆಸೇಜ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಕೆಲವೊಂದು ಕಡೆ ಫಾಝಿಲ್ ಹತ್ಯೆಯ ಪ್ರತಿಕಾರ ಎಂದು ಕೂಡ ಹರಿದಾಡುತ್ತಿದೆ. ನೈಜ ಕಾರಣಗಳು ಪೋಲೀಸರ ತನಿಖೆಯಿಂದ ಇನ್ನಷ್ಟೇ ತಿಳಿದು ಬರಬೇಕಿದೆ.
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>