dtvkannada

'; } else { echo "Sorry! You are Blocked from seeing the Ads"; } ?>

ಉಪ್ಪಿನಂಗಡಿ: ತೆಕ್ಕಾರು ಬ್ರಹ್ಮಕಲಶ ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜಾ ರವರು ಮಾಡಿದ ಕೋಮು ಪ್ರಚೋದನಾ ಭಾಷಣದ ವಿರುದ್ಧ ಇದೀಗ ಎಸ್ ಬಿ ಇಬ್ರಾಹಿಂ ಎಂಬವರು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

BNS ಕಾಯ್ದೆ ಕಲಂ 196, 353(2) ಅಡಿ
ಭಾರತೀಯ ನ್ಯಾಯ ಸಂಹಿತೆ ಕಾಯ್ದೆಯ ಕಲಂ 196 (ಎರಡು ಗುಂಪುಗಳ ನಡುವೆ ದ್ವೇಷ ಉಂಟು ಮಾಡುವುದು, ಧರ್ಮ, ಜನಾಂಗ, ಭಾಷೆ ಹೆಸರಲ್ಲಿ ಎರಡು ವರ್ಗಗಳ ನಡುವೆ ದ್ವೇಷ ಹಚ್ಚುವುದು, ಸೌಹಾರ್ದತೆಗೆ ಧಕ್ಕೆ ತರುವುದು, ನಿರ್ದಿಷ್ಟ ಗುಂಪಿನ ವಿರುದ್ಧ ಹಿಂಸೆಗೆ ಪ್ರಚೋದಿಸುವುದು, ಭಯ ಸೃಷ್ಟಿಸುವುದು) ಮತ್ತು
353(2) (ಧರ್ಮ‌, ಜನಾಂಗ, ಭಾಷೆ ಪ್ರದೇಶ ಜಾತಿ ಸಮುದಾಯಗಳ ನಡುವೆ ಶತೃತ್ವ ದ್ವೇಷ ಮೂಡಿಸುವ ದುರುದ್ದೇಶದಿಂದ ಸುಳ್ಳು ಮಾಹಿತಿ, ವದಂತಿ ಹರಡುವುದು) ಇದರ ಅಡಿ ಪ್ರಕರಣ ದಾಖಲು ಮಾಡಲಾಗಿದೆ.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!