dtvkannada

ಸುಳ್ಯ: ಆಧ್ಯಾತ್ಮಿಕ ತುಂಬಿದ ಹಲವಾರು ಪವಾಡಗಳಿಗೆ ಸಾಕ್ಷಿಯಾದ ಲಕ್ಷಾಂತರ ಮಂದಿ ಸತ್ಯ ವಿಶ್ವಾಸಿಗಳು ಭಾಗವಹಿಸುವ ಅಬ್ದುಲ್ ಲತೀಫ್ ಸಖಾಫಿ ಕಾಂತಪುರಂ ಮುನ್ನಡೆಸುವ ಮದನಿಯಂ ಮಜ್ಲೀಸ್ ಇಂದು ಸಂಜೆ 6:30 ರ ಹೊತ್ತಿಗೆ ಬೆಳ್ಳಾರೆ ತಂಬಿನಮಕ್ಕಿ ದಾರುಲ್ ಹುದಾ ಸಂಸ್ಥೆಯ ವಿಶಾಲವಾದ ಮೈದಾನದಲ್ಲಿ ನಡೆಯಲಿದೆ.

ದಿನನಿತ್ಯ ಆನ್-ಲೈನ್ ಮೂಲಕ ನಡೆಯುವ ಈ ಮಜ್ಲೀಸ್ ಇಂದು ತೆರೆದ ವೇದಿಕೆಯಲ್ಲಿ ನಡೆಯಲಿದ್ದು ಸಾವಿರಾರು ಮಂದಿ ಬಾಗವಹಿಸುವ ನಿರೀಕ್ಷೆಯಿದೆ.ದಿನ ನಿತ್ಯ ಆನ್-ಲೈನ್ ಮೂಲಕ ಲಕ್ಷಾಂತರ ನೋಡುಗರನ್ನು ಪಡೆದ ಈ ಕಾರ್ಯಕ್ರಮ ಇಂದು ಬೆಳ್ಳಾರೆಯಲ್ಲಿ ಮತ್ತೊಮ್ಮೆ ಹೊಸ ಅಧ್ಯಾಯವನ್ನು ಬರೆಯಲಿದೆ.

ಪಾರ್ಕಿಂಗ್ ಗೆ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ.ಸೂಕ್ತ ಭದ್ರತೆ ಮತ್ತು ಸೌಕರ್ಯಕ್ಕಾಗಿ ಸ್ವಯಂ ಸೇವಕರ ವ್ಯವಸ್ಥೆ ಮಾಡಲಾಗಿದೆ.

By dtv

Leave a Reply

Your email address will not be published. Required fields are marked *

error: Content is protected !!