';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಬೆಂಗಳೂರು: ರಾಜ್ಯದಲ್ಲಿ ಬಾರಿ ಕುತೂಹಲ ಕೆರಳಿಸಿದ್ದ ಶಾಲಾ ಕಾಲೇಜು ವಿದ್ಯಾರ್ಥಿಗಳ ಹಿಜಾಬ್ ಪ್ರವೇಶ ಇದೀಗ ತಣ್ಣಗಾಗಿದ್ದು ಸುಮಾರು 4 ದಿನಗಳ ನಂತರ ರಾಜ್ಯದಲ್ಲಿ ಶಾಲಾ ಕಾಲೇಜು ಪ್ರಾರಂಭಗೊಂಡಿದೆ.
ಇಂದು ರಾಜ್ಯದ ಉಡುಪಿ, ಕೊಪ್ಪಳ, ಶಿವಮೊಗ್ಗದಲ್ಲಿ ವಿದ್ಯಾರ್ಥಿನಿಯರು ಕಾಲೇಜ್ ಗೇಟ್ ತನಕ ಹಿಜಾಬ್ ಹಾಕಿಕೊಂಡು ಬಂದಿದ್ದು ತರಗತಿ ಪ್ರವೇಶಿಸುತ್ತಿದಂತೆ ಹಿಜಾಬ್ ಕಳಚಿ ತರಗತಿ ಪ್ರವೇಶಿಸುವ ದೃಶ್ಯ ಕಾಣಲು ಸಾಧ್ಯವಾಯಿತು.
ಇದೀಗಾಗಲೇ ಹೈಕೋರ್ಟ್ ತೀರ್ಪು ಬರುವವರೆಗೂ ಹಿಜಾಬ್, ಮತ್ತು ಕೇಸರಿ ಶಾಲು ಹಾಕದಂತೆ ನ್ಯಾಯಲಯ ಆದೇಶ ಹೊರಡಿಸಿತ್ತು.
ಅದರಂತೆ ಇಂದು ಮಧ್ಯಾಹ್ನ ಹಿಜಾಬ್ ಕುರಿತು ಹೈಕೋರ್ಟ್ ಮಹತ್ವದ ತೀರ್ಪು ಹೊರಡಿಸಲಿದೆ.