ಉಳ್ಳಾಲ: ಐತಿಹಾಸಿಕ ಉಳ್ಳಾಲ ಉರೂಸ್ ಪ್ರಯುಕ್ತ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ಇಂದು ಉಳ್ಳಾಲ ಉರೂಸ್ ಕಾರ್ಯಕ್ರಮದಲ್ಲಿ ಮುಖ್ಯ ಪ್ರಬಾಷಣ ನಡೆಸಲಿದ್ದಾರೆ.
![](http://dtvkannada.in/wp-content/uploads/2022/03/IMG-20220303-WA0040.jpg)
ಐತಿಹಾಸಿಕ ಕಾರ್ಯಕ್ರಮದಲ್ಲಿ ಅಬ್ಬಾಸ್ ಅಲಿ ತಂಙಳ್ ಪಾಣಕ್ಕಾಡ್, ಖ್ಯಾತ ಪ್ರಬಾಷಣಗಾರ ಸಿರಾಜುದ್ದೀನ್ ಖಾಸಿಮಿ ಪತ್ತನಾಪುರಂ ಹಾಗು ಹಲವಾರು ಉಲಮಾ ಉಮಾರಾ ನಾಯಕರು ಪ್ರಸ್ತುತ ಕಾರ್ಯಕ್ರಮದಲ್ಲಿ ಬಾಗವಹಿಸಲಿದ್ದಾರೆ.
![](http://dtvkannada.in/wp-content/uploads/2022/03/IMG-20220303-WA0038-673x1024.jpg)
ಎ. ಪಿ ಉಸ್ತಾದರ ಆಗಮನದ ಹಿನ್ನಲೆ ಬಾರಿ ಜನಸ್ತೋಮ ಸೇರುವ ನಿರೀಕ್ಷೆಯಿದ್ದು ಸ್ವಯಂ ಸೇವಕರು ಸಹಿತ ಪೊಲೀಸ್ ಇಲಾಖೆ ಜನರನ್ನು ನಿಯಂತ್ರಿಸಲು ಸಜ್ಜಾಗಿದೆ.