ಪುತ್ತೂರು: ಹಿಜಾಬ್ ವಿರುದ್ಧ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪನ್ನು ವಿರೋಧಿಸಿ ಮುಸ್ಲಿಂ ಸಂಘಟನೆ ನೀಡಿರುವ ನಾಳಿನ ಕರ್ನಾಟಕ ಬಂದ್ಗೆ ಪುತ್ತೂರು ಮುಸ್ಲಿಂ ಒಕ್ಕೂಟ ಬೆಂಬಲ ಘೋಷಿಸಿದೆ.
![](http://dtvkannada.in/wp-content/uploads/2022/03/IMG-20220316-WA0028-1024x576.jpeg)
ಪುತ್ತೂರಿನ ಬದ್ರಿಯಾ ಮಸೀದಿ ಸಭಾಂಗಣದಲ್ಲಿ ಇಂದು ಸಭೆ ಸೇರಿದ ಮುಸ್ಲಿಂ ಒಕ್ಕೂಟ ಪದಾಧಿಕಾರಿಗಳು ನಾಳಿನ ಕರ್ನಾಟಕ ಬಂದ್ಗೆ ಬೆಂಬಲ ನೀಡಲು ತೀರ್ಮಾನಿಸಿದ್ದಾರೆ.
![](http://dtvkannada.in/wp-content/uploads/2022/03/IMG-20220316-WA0026-1024x576.jpeg)
ಪುತ್ತೂರಿನ ಎಲ್ಲಾ ವರ್ತಕರು, ವಾಹನ ಚಾಲಕರು ಸೇರಿದಂತೆ ಪುತ್ತೂರಿನ ನಾಗರಿಕರು ಈ ಬಂದ್ಗೆ ಸ್ವಯಂಪ್ರೇರಿತವಾಗಿ ಸಹಕರಿಸಬೇಕೆಂದು ಮುಸ್ಲಿಂ ಒಕ್ಕೂಟ ಕರೆ ನೀಡಿದೆ.
![](http://dtvkannada.in/wp-content/uploads/2022/03/IMG-20220316-WA0022-1024x576.jpeg)