ಬಿಸಿರೋಡ್: ಹಿಜಾಬ್ ತೀರ್ಪು ವಿರೋಧಿಸಿ ಮುಸ್ಲಿಂ ಸಂಘಟನೆ ನೀಡಿರುವ ಮಾರ್ಚ್ 17ರ ಶಾಂತಿಯುತ ಕರ್ನಾಟಕ ಬಂದ್’ಗೆ ಬೆಂಬಲವಾಗಿ MJM ಮಿತ್ತಬೈಲ್ ಆಡಳಿತದ ಎಲ್ಲಾ ಮದರಸ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.
![](http://dtvkannada.in/wp-content/uploads/2022/03/IMG-20220316-WA0035.jpg)
ಮಿತ್ತಬೈಲ್ ಜಮಾಅತಿನ ಮತ್ತು ಪರಿಸರದ ಎಲ್ಲಾ ವ್ಯಾಪಾರಸ್ಥರು, ಮದರಸ ಮತ್ತು ಇತರರು ನಾಳೆ ಸ್ವಯಂ ಪ್ರೇರಿತವಾಗಿ ಬಂದ್ ಆಚರಿಸಲು ಆಡಳಿತ ಕಮಿಟಿ ಮನವಿ ಮಾಡಿದ್ದಾರೆ.