ಕುಂಬ್ರ: ಹಿಜಾಬ್ ಹೈಕೋರ್ಟ್ ತೀರ್ಪನ್ನು ವಿರೋಧಿಸಿ ಕರ್ನಾಟಕದ ಮುಸ್ಲಿಂ ಸಂಘಟನೆಗಳು ನೀಡಿದ ಬಂದ್ ಕರೆಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ.
![](http://dtvkannada.in/wp-content/uploads/2022/03/IMG-20220317-WA0051-1024x473.jpg)
ಪುತ್ತೂರು ತಾಲೂಕಿನ ಕುಂಬ್ರ, ತಿಂಗಳಾಡಿ, ಮಾಡಾವು ಭಾಗದಲ್ಲಿ ಮುಸ್ಲಿಂ ವ್ಯಾಪಾರಿಗಳು ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚುವ ಮೂಲಕ ಬಂದ್’ಗೆ ಬೆಂಬಲ ಸೂಚಿಸಿದರು.
![](http://dtvkannada.in/wp-content/uploads/2022/03/IMG-20220317-WA0050-1024x578.jpg)
ಬಂದ್’ ಕರೆಗೆ ಬೆಂಬಲ ಸೂಚಿಸುವಂತೆ ಪುತ್ತೂರು ಮುಸ್ಲಿಂ ಒಕ್ಕೂಟ ನಿನ್ನೆ ವಿನಂತಿ ಮಾಡಿತ್ತು. ಅದರಂತೆಯೆ ತಾಲೂಕಿನ ಎಲ್ಲಾ ಮುಸ್ಲಿಂ ವರ್ತಕರು,, ಸಾರ್ವಜನಿಕರು, ಆಟೋ ಚಾಲಕರು ಸಂಚಾರ ನಿಲ್ಲಿಸಿ ಬಂದ್’ಗೆ ಬೆಂಬಲ ಸೂಚಿಸಿದ್ದಾರೆ.
![](http://dtvkannada.in/wp-content/uploads/2022/03/IMG-20220317-WA0057-1024x394.jpg)
![](http://dtvkannada.in/wp-content/uploads/2022/03/IMG-20220317-WA0056.jpg)