ಪ.ಬಂಗಾಳ: ವಿವಾದಾತ್ಮಕ CAA ಕಾನೂನನ್ನು ಕೊರೊನಾ ಅಲೆ ತಣ್ಣಗಾದ ಬಳಿಕ ತಕ್ಷಣವೇ ಜಾರಿಗೊಳಿಸಲಾಗುವುದು ಎಂದು ಕೇಂದ್ರ ಸಚಿವ ಅಮಿತ್ ಶಾ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
![](http://dtvkannada.in/wp-content/uploads/2022/05/IMG-20220505-WA0093-1024x576.jpg)
ಪಶ್ಚಿಮ ಬಂಗಾಳದ ನೀಲಿಗುರಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅಮಿತ್ ಶಾ ಕೊರೊನಾ ಕಡಿಮೆಯಾದ ತಕ್ಷಣ ಸಿ.ಎ.ಎ ಕಾನೂನು ಜಾರಿಗೊಳಿಸಲಾಗುವುದು ಎಂದು ಹೇಳಿದ್ದಾರೆ.
![](http://dtvkannada.in/wp-content/uploads/2022/05/074fec79-7e15-499f-be39-cebd0999f78b-746x1024.jpg)
![](http://dtvkannada.in/wp-content/uploads/2022/05/IMG-20220503-WA0032.jpg)
ಸಿ.ಎ.ಎ ಕಾನೂನು ಜಾರಿಗೆ ಗೊಳಿಸುವ ಬಗ್ಗೆ ವರ್ಷಗಳ ಹಿಂದೆ ಬಾರೀ ದೊಡ್ಡದಾದ ಹೋರಾಟಗಳು,ಸತ್ಯಾಗ್ರಹಗಳೆಲ್ಲವೂ ನಡೆದಿತ್ತು.
ಇದೀಗ ಕೇಂದ್ರ ಸಚಿವರು ವಿವಾದಾತ್ಮಕ ಕಾನೂನನ್ನು ಮತ್ತೆ ಜಾರಿಗೊಳಿಸಲಾಗುವುದು ಎಂದು ಹೇಳಿಕೆ ನೀಡಿದ್ದಾರೆ.