dtvkannada

ಪ.ಬಂಗಾಳ: ವಿವಾದಾತ್ಮಕ CAA ಕಾನೂನನ್ನು ಕೊರೊನಾ ಅಲೆ ತಣ್ಣಗಾದ ಬಳಿಕ ತಕ್ಷಣವೇ ಜಾರಿಗೊಳಿಸಲಾಗುವುದು ಎಂದು ಕೇಂದ್ರ ಸಚಿವ ಅಮಿತ್ ಶಾ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ಪಶ್ಚಿಮ ಬಂಗಾಳದ ನೀಲಿಗುರಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅಮಿತ್ ಶಾ ಕೊರೊನಾ ಕಡಿಮೆಯಾದ ತಕ್ಷಣ ಸಿ.ಎ.ಎ ಕಾನೂನು ಜಾರಿಗೊಳಿಸಲಾಗುವುದು ಎಂದು ಹೇಳಿದ್ದಾರೆ.

ಸಿ.ಎ.ಎ ಕಾನೂನು ಜಾರಿಗೆ ಗೊಳಿಸುವ ಬಗ್ಗೆ ವರ್ಷಗಳ ಹಿಂದೆ ಬಾರೀ ದೊಡ್ಡದಾದ ಹೋರಾಟಗಳು,ಸತ್ಯಾಗ್ರಹಗಳೆಲ್ಲವೂ ನಡೆದಿತ್ತು.
ಇದೀಗ ಕೇಂದ್ರ ಸಚಿವರು ವಿವಾದಾತ್ಮಕ ಕಾನೂನನ್ನು ಮತ್ತೆ ಜಾರಿಗೊಳಿಸಲಾಗುವುದು ಎಂದು ಹೇಳಿಕೆ ನೀಡಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!