ಉಡುಪಿ: ಮಾಜಿ ಸಚಿವ ಮತ್ತು ಶಾಸಕಾರದ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
![](http://dtvkannada.in/wp-content/uploads/2022/05/Pramod-Madhwaraj28129.jpg)
ಈ ಹಿಂದೆ ಸಿದ್ದರಾಮಯ್ಯ ಸರಕಾರದಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಪ್ರಮೋದ್ ಮಧ್ವರಾಜ್ ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ರಾಜೀನಾಮೆ ಪತ್ರವನ್ನು ನೀಡಿದ್ದಾರೆ.
![](http://dtvkannada.in/wp-content/uploads/2022/05/074fec79-7e15-499f-be39-cebd0999f78b-746x1024.jpg)
![](http://dtvkannada.in/wp-content/uploads/2022/05/IMG-20220503-WA0032.jpg)
ಹಲವು ದಿನಗಳಿಂದ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ತೊರೆಯುವ ಸೂಚನೆ ನೀಡುತ್ತಿದ್ದು ಇದೀಗ ನೀಡುವುದರ ಮೂಲಕ ಪಕ್ಷವನ್ನು ತೊರೆದಿದ್ದಾರೆ.
![](http://dtvkannada.in/wp-content/uploads/2022/05/IMG-20220507-WA0074.jpg)
ಕಳೆದ ಚುನಾವಣೆಯಲ್ಲಿ ಜೆಡಿಎಸ್ ಹೆಸರಿನಲ್ಲಿ ಚುನಾವಣಾ ಕಣಕ್ಕೆ ಇಳಿದ ಪ್ರಮೋದ್ ಮಧ್ವರಾಜ್ ಸೋತಿದ್ದರು.ಪ್ರಚಾರದ ವೇಳೆ ಕಾಂಗ್ರೆಸ್ ಮತ್ತು ಜೆಡಿಎಸ್ ಜಂಟಿ ಅಭ್ಯರ್ಥಿಯೆಂದು ಗುರುತಿಸಿಕೊಂಡು ಮತಯಾಚನೆ ನಡೆಸಿದ್ದರು ಸೋಲನ್ನು ಅನುಭವಿಸಿದ್ದರು.