dtvkannada

ಪುತ್ತೂರು: ಪ್ರವಾದಿ ಮಹಮ್ಮದ್ ಪೈಗಂಬರ್‌ರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಬಿ.ಜೆ.ಪಿ ರಾಷ್ಟ್ರೀಯ ವಕ್ತಾರುಗಳಾದ ನೂಪುಲ್ ಶರ್ಮ ಮತ್ತು ನವೀನ್ ಜಿಂದಾಲ್’ರ ಶೀಘ್ರ ಬಂದನಕ್ಕೆ ಒತ್ತಾಯಿಸಿ ಇಂದು ಜುಮಾ ನಮಾಝ್ ಬಳಿಕ ಸಂಪ್ಯ ಮುಹಿಯದ್ದೀನ್ ಜುಮ್ಮಾ ಮಸೀದಿ ವತಿಯಿಂದ ಪ್ರತಿಭಟನೆ ನಡೆಯಿತು.

ಈ ಸಂದರ್ಭದಲ್ಲಿ ಮೊಅಲ್ಲಾದ ಖತೀಬ್ ಅಬ್ದುಲ್ ಹಮೀದ್ ದಾರಿಮಿ ಉಸ್ತಾದರು ಜಮಾಅತ್ ಕಮೀಟಿ ಉಪಾಧ್ಯಕ್ಷರಾದ ಅಬೂಬಕ್ಕರ್ ಸಂಪ್ಯ ,ಜಾಪರ್ ಸಾದಿಕ್ ಪೈಝಿ,ಜಮಾಹತ್ ಕಾರ್ಯದರ್ಶಿ ಇಸ್ಮಾಯಿಲ್ ಬೈಲಾಡಿ ಕೋಶಾಧಿಕಾರಿ ಇಬ್ರಾಹಿಂ ಹಾಜಿ ಇಡಬೆಟ್ಟು
NHYA ಕಾರ್ಯದರ್ಶಿ ಮುಸ್ತಫಾ ನೆಕ್ಕರೆ NHYA ಕೊಶಾಧಿಕಾರಿ ಬಶೀರ್ ವಾಗ್ಲೆ
ಜಮಾಹತ್ ಕಮಿಟಿ ಸದಸ್ಯರಾದ ನೀಸಾರ್ ಸಂಪ್ಯ ,ಸಲಾಂ ಸಂಪ್ಯ ,ಹುಸೈನ್ ನಂದಿನಿ ,ಅಝೀಝ್ ಸಂಪ್ಯ ಶಿಯಾಬ್ ಸಂಪ್ಯ,ಹಬೀಬ್ ಸಂಪ್ಯ ,
ಹಾಗೂ ಜಮಾಅತ್ ಕಮೀಟಿ ಎಲ್ಲಾ ಸದಸ್ಯರೂ ಮತ್ತು ಜಮಾಅತ್’ಗೊಳಪಟ್ಟ ಎಲ್ಲಾ ಮೊಅಲ್ಲಾ ನಿವಾಸಿಗಳು ಪಾಲ್ಗೊಂಡಿದ್ದರು.

By dtv

Leave a Reply

Your email address will not be published. Required fields are marked *

error: Content is protected !!