ಪುತ್ತೂರು: ನ್ಯಾಯವಾದಿ ಹಾಗೂ ಕಾಂಗ್ರೆಸ್ ಮುಖಂಡೆ ಶೈಲಾಜ ಅಮರನಾಥ್ ಮನೆಗೆ ಹಿಂದು ಸಂಘಟನೆ ಕಾರ್ಯಕರ್ತರು ದಾಳಿ ಮಾಡಿ ಕಿಟಕಿ ಗಾಜುಗಳನ್ನು ಪುಡಿ ಮಾಡಿರುವ ಘಟನೆ ವರದಿಯಾಗಿದೆ.
ಕ್ಲಬ್ ಹೌಸ್ ಚರ್ಚೆಯೊಂದರಲ್ಲಿ ಹಿಂದು ದೇವರುಗಳನ್ನು ಅವಮಾನಿಸಲಾಗಿದೆ ಎಂದು ಹಿಂದು ಸಂಘಟನೆ ಕಾರ್ಯಕರ್ತರು ಶೈಲಜಾ ಅಮರನಾಥ್ ವಿರುದ್ಧ ಪುತ್ತೂರು ಪೋಲಿಸರಿಗೆ ದೂರು ನೀಡಿದ್ದರು.
ಇದೀಗ ದೂರು ನೀಡಿದ ಬೆನ್ನಲ್ಲೆ ಶೈಲಜಾ ಅವರ ಮನೆಗೆ ದಾಳಿ ನಡೆದಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಪುತ್ತೂರು ಪೋಲಿಸರು ಭೇಟಿನೀಡಿದ್ದಾರೆ.
![](http://dtvkannada.in/wp-content/uploads/2022/06/IMG-20220620-WA0031.jpg)