ಮಂಗಳೂರು: ಶುಕ್ರವಾರ ದುಲ್ ಹಿಜ್ಜ ಒಂದು ಆಗಿರುವುದರಿಂದ ಜುಲೈ 10 ಆದಿತ್ಯವಾರ ದಂದು ಬಕ್ರೀದ್ ದಿನವಾಗಿದೆ ಎಂದು ದ.ಕ ಜಿಲ್ಲಾ ಖಾಝಿಗಳಾದ ಕೂರತ್ ತಂಙಳ್, ತ್ವಾಕ ಉಸ್ತಾದ್, ಮಾಣಿ ಉಸ್ತಾದ್ ಪ್ರಕಟಣೆಗೆ ತಿಳಿಸಿದ್ದಾರೆ.
ಮಂಗಳೂರು: ಶುಕ್ರವಾರ ದುಲ್ ಹಿಜ್ಜ ಒಂದು ಆಗಿರುವುದರಿಂದ ಜುಲೈ 10 ಆದಿತ್ಯವಾರ ದಂದು ಬಕ್ರೀದ್ ದಿನವಾಗಿದೆ ಎಂದು ದ.ಕ ಜಿಲ್ಲಾ ಖಾಝಿಗಳಾದ ಕೂರತ್ ತಂಙಳ್, ತ್ವಾಕ ಉಸ್ತಾದ್, ಮಾಣಿ ಉಸ್ತಾದ್ ಪ್ರಕಟಣೆಗೆ ತಿಳಿಸಿದ್ದಾರೆ.