dtvkannada

'; } else { echo "Sorry! You are Blocked from seeing the Ads"; } ?>

ಮಂಗಳೂರು: ಮಣ್ಣು ಅಗೆಯುತ್ತಿದ್ದಾಗ ಗುಡ್ಡ ಜರಿದು ಬಿದ್ದು ವ್ಯಕ್ತಿಯೋರ್ವ ಅದರಡಿಯಲ್ಲಿ ಸಿಲುಕಿ ಮೃತಪಟ್ಟ ಘಟನೆ ಮಂಗಳೂರು ಸಮೀಪದ ಅಡ್ಡೂರು ಎಂಬಲ್ಲಿ ಈದೀಗ ಸಂಭವಿಸಿದೆ.

ಗುಡ್ಡ ಅಗೆಯುತ್ತಿದ್ದಾಗ ಏಕಾ ಏಕಿ ಮಣ್ಣು ಜರಿದಿದ್ದು ಕೆಳಗಡೆ ನಿಂತು ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕನ ಮೇಲೆ ಮಣ್ಣು ಜರಿದು ಬಿದ್ದಿದ್ದು ಆತ ಅದರಡಿಯಲ್ಲಿ ಸಿಲುಕಿದ್ದಾರೆ.

'; } else { echo "Sorry! You are Blocked from seeing the Ads"; } ?>

ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯನ್ನು ಆದಂ(೪೭) ಎಂದು ಗುರುತಿಸಲಾಗಿದ್ದು ಕೆಲವು ಘಂಟೆಗಳ ಕಾಲ ಸಾರ್ವಜನಿಕರು ವ್ಯಕ್ತಿಯನ್ನು ಹೊರತೆಗಲು ಶ್ರಮಿಸಿದ್ದರು ಆದರೂ ಫಲಿಸಲಿಲ್ಲ. ಘಂಟೆಗಳ ಕಾಲ ನಡೆಸಿದ ಕಾರ್ಯಾಚರಣೆಯಲ್ಲಿ ಕೊನೆಗೆ ಮೃತದೇಹ ಮಾತ್ರ ಸಿಕ್ಕಿದ್ದು ಅಷ್ಠಾಗುವಾಗಲೇ ಆದಂ‌ರವರು ಇಹಲೋಕ ತ್ಯಜಿಸಿದ್ದಾರೆಂದು ತಿಳಿದು ಬಂದಿದೆ.

ಕಾರ್ಯಾಚರಣೆ ನಡೆಸುವ ವೀಡಿಯೋ

ಸಾರ್ವಜನಿಕರ ಸಹಕಾರದೊಂದಿಗೆ ಮೃತದೇಹವನ್ನು ಹೊರ ತೆಗೆದಿದ್ದು.ಹೆಚ್ಚಿನ ವಿವರ ಇನ್ನಷ್ಟೇ ತಿಳಿದು ಬರಬೇಕಿದೆ.

'; } else { echo "Sorry! You are Blocked from seeing the Ads"; } ?>
ಮೃತದೇಹ ಹೊರಕ್ಕೆ ತೆಗೆಯುವ ಸಂಧರ್ಭ
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!