';
}
else
{
echo "Sorry! You are Blocked from seeing the Ads";
}
?>
ಉಳ್ಳಾಲ: ರಸ್ತೆಯಲ್ಲಿ ನಿರ್ಮಿಸಿದ ಹಂಪ್ ಗೆ ವೈದ್ಯ ವಿದ್ಯಾರ್ಥಿಯೋರ್ವ ಬಲಿಯಾದ ಘಟನೆ ಉಳ್ಳಾಲ ಸಮೀಪದ ಕುತ್ತಾರು ಕ್ವಾಟರಾಗುತ್ತು ನಲ್ಲಿ ನಡೆದಿದೆ.
ಘಟನೆಯಲ್ಲಿ ಮೃತಪಟ್ಟ ವಿದ್ಯಾರ್ಥಿಯನ್ನು ನಿಶಾಂತ್(22) ಎಂದು ಗುರುತಿಸಲಾಗಿದೆ.ಸಹಸವಾರ ಶಕೀಬ್ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ.
';
}
else
{
echo "Sorry! You are Blocked from seeing the Ads";
}
?>
ನಿನ್ನೆ ತಡ ರಾತ್ರಿ ಬೈಕ್ನಲ್ಲಿ ರೈಡಿಂಗ್ ಹೋಗುತ್ತಿದ್ದ ವಿದ್ಯಾರ್ಥಿಗಳು ಕುತ್ತಾರು ಸಮೀಪವಿದ್ದ ಹಂಪ್ ತಿಳಿಯದೇ ಬೈಕ್ ರಭಸಕ್ಕೆ ರಸ್ತೆ ಹಂಪ್ ಗೆ ಸಿಲುಕಿ ಹಾರಿದ್ದು ಬೈಕ್ ನಲ್ಲಿದ್ದ ನಿಶಾಂತ್ ಅಪಘಾತದ ತೀವೃತೆಗೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಹಿಂಬದಿ ಸವಾರನಾಗಿದ್ದ ಶಕೀಬ್ ಗಂಭೀರ ಗಾಯಗಳಾಗಿ ಹೊರ ಎಸೆಯಲ್ಪಟ್ಟಿದ್ದ ತಡ ರಾತ್ರಿ 12 ರ ಹೊತ್ತಿಗೆ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ವಿದ್ಯಾರ್ಥಿಗಳು ಕಣಚೂರು ವೈದ್ಯಕೀಯ ಕಾಲೇಜ್ ನಲ್ಲಿ ಎಂ.ಬಿ.ಬಿ ಯಶ್ ಮುಗಿಸಿ ದ್ವಿತೀಯ ವರ್ಷದ ಇಂಟರ್ಶಿಪ್ ಕಲಿಯುತ್ತಿದ್ದರು.ಮೃತ ನಿಶಾಂತ್ ಬೆಂಗಳೂರು ಯಶವಂತಪುರ ನಿವಾಸಿ ಶಕೀಬ್ ಬೀದರ್ ನಿವಾಸಿ ಎಂದು ತಿಳಿದು ಬಂದಿದೆ.
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>