dtvkannada

ಮಂಗಳೂರು: ತುಳುನಾಡಿನ ಖ್ಯಾತ ಹಾಸ್ಯ ನಟ ಅರವಿಂದ್ ಬೋಳಾರ್ ಸಂಚರಿಸುತ್ತಿದ್ದ ಸ್ಕ್ಯೂಟರ್ ಸ್ಕಿಡ್ ಆಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮಂಗಳೂರಿನ ಪಂಪ್ ವೆಲ್ ಬಳಿ ಅವರು ಸಂಚರಿಸುತ್ತಿದ್ದ ಸ್ಕ್ಯೂಟರ್ ಸ್ಕಿಡ್ ಆಗಿದ್ದು ಅಪಘಾತದ ರಭಸಕ್ಕೆ ಕಾಲಿಗೆ ಗಾಯಗಳಾಗಿವೆ.

ಬಸ್ಸೊಂದು ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹಠಾತ್ ಬ್ರೇಕ್ ಹಾಕಿದ ಬೋಳಾರ್ ರವರು ಆಗಲೇ ಸ್ಕ್ಯೂಟರ್ ಸ್ಕಿಡ್ ಆಗಿದ್ದು ಅಪಘಾತದ ರಭಸಕ್ಕೆ ಕಾಲಿಗೆ ತೀವ್ರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ನಾಳೆ ಶಸ್ತ್ರ ಚಿಕಿತ್ಸೆ ನಡೆಯಲಿದೆ ಎಂದು ತಿಳಿದು ಬಂದಿದೆ.

By dtv

Leave a Reply

Your email address will not be published. Required fields are marked *

error: Content is protected !!