dtvkannada

'; } else { echo "Sorry! You are Blocked from seeing the Ads"; } ?>

ಪುತ್ತೂರು: ಚುಣಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದ ಸಂದರ್ಭ ತೀವ್ರ ಪೈಪೋಟಿಯ ನಂತರ ಕೊನೆಗೂ ಗೆಲುವನ್ನು ತನ್ನದಾಗಿಸಿಕೊಂಡ ಅಶೋಕ್ ಕುಮಾರ್ ರೈಯವರು ಪುತ್ತೂರಿನ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಇದೀಗ ಬಂದ ಮಾಹಿತಿ ಪ್ರಕಾರ ಅಶೋಕ್ ರೈಯವರಿಗೆ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗುವ ಎಲ್ಲಾ ಲಕ್ಷಣಗಳು ಕಂಡು ಬಂದಿದ್ದು ಸಂಶಯವೆಂಬಂತೆ ಅಶೋಕ್ ರೈಯವರು ಕಬಕದಿಂದ ಬೈಪಾಸ್ ಬಳಿಯವರೆಗೂ ವಿಜಯೋತ್ಸವ ನಡೆಸಿ ಕೊನೆಗೆ ತನ್ನ ಕಛೇರಿಗೆ ಭೇಟಿ ನೀಡದೆ ನೇರವಾಗಿ ಬೆಂಗಳೂರು ಹೊರಟಿದ್ದಾರೆ.

ಅಕಸ್ಮಾತ್ ಅಶೋಕ್ ರೈಯವರಿಗೆ ಅದೃಷ್ಟ ಒಲಿದು ಬಂದಲ್ಲಿ ದಕ್ಷಿಣ ಕನ್ನಡ ಭಾಗದಿಂದ ಎರಡೇ ಎರಡು ಮಂದಿ ಶಾಸಕರಾಗಿ ಆಯ್ಕೆಯಾಗಿದ್ದು ಒರ್ವ ಉಳ್ಳಾಲದ ಶಾಸಕ ಯುಟಿ ಖಾದರ್ ಮತ್ತು ಇನ್ನೋರ್ವ ಪುತ್ತೂರು ಶಾಸಕ ಅಶೋಕ್ ರೈಯವರು ಹೀಗಿರುವಾಗ ಇವರಿಬ್ಬರಿಗೂ ಒಂದೊಂದು ಜವಾಬ್ದಾರಿಯುತವಾದ ಸಚಿವ ಸ್ಥಾನ ಲಭಿಸಲಿದೆಯೆಂದು ತಿಳಿದು ಬಂದಿದೆ.ಯಾವುದಕ್ಕೂ ಸರ್ಕಾರ ರಚನೆಯಾಗುವವರೆಗೆ ಕಾದು ನೊಡೋಣ..

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!