dtvkannada

ಉಪ್ಪಿನಂಗಡಿ: ಬೆಂಕಿ ಅವಘಡದಿಂದ ಉಪ್ಪಿನಂಗಡಿಯ ಹೆಸಾರಾಂತ ಪೃಥ್ವಿ ಶಾಪಿಂಗ್ ಮಾಲ್ ನ ಸುಮಾರು ನಾಲ್ಕರಷ್ಟು ಅಂಗಡಿಗಳು ಹೊತ್ತಿ ಉರಿದ ಘಟನೆ ಇದೀಗ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.ಬೆಂಕಿ ನಂದಿಸಲು ಸ್ಥಳೀಯರು ಹರ ಸಾಹಸ ಪಡುತ್ತಿದ್ದಾರೆ.

ಅಗ್ನಿಶಾಮಾಕ ದಳ ಇನ್ನೂ ಕೂಡ ಸ್ಥಳಕ್ಕೆ ತಲುಪಿಲ್ಲ ಬೆಂಕಿ ಮತ್ತಷ್ಟು ವ್ಯಾಪಾಕವಾಗುವ ಸಾಧ್ಯತೆ ಹೆಚ್ಚಿದೆ.
ಘಟನೆಯಲ್ಲಿ ಸಾವು ನೋವುಗಳು ಸಂಭವಿಸಿಲ್ಲ ಅಂಗಡಿ ಬಂದ್ ಮಾಡುವ ವೇಳೆ ಘಟನೆ ಸಂಭವಿಸಿವೆ ಎಂದು ತಿಳಿದು ಬಂದಿದೆ.
ಲಕ್ಷಾಂತರ ರೂಪಾಯಿಗಳ ನಷ್ಟ ಸಂಭವಿಸಿವೆ.
ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

By dtv

Leave a Reply

Your email address will not be published. Required fields are marked *

error: Content is protected !!