dtvkannada

'; } else { echo "Sorry! You are Blocked from seeing the Ads"; } ?>

ಮಂಗಳೂರು: ರೌಡಿ ಶೀಟರ್ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಹಿನ್ನಲೆ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಕಮಿಷನರ್ ಅನುಪಮ ಅಗ್ರವಾಲ್ ಆದೇಶ ಹೊರಡಿಸಿದ್ದಾರೆ.

ಈ ನಿಟ್ಟಿನಲ್ಲಿ ಇಂದಿನಿಂದ (ಮೇ 2) ಮೇ 6 ರ ವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ.

'; } else { echo "Sorry! You are Blocked from seeing the Ads"; } ?>

ಇನ್ನು  ಕೊಲೆ ಆರೋಪಿ ಸುಹಾಸ್ ರವರ ಮೃತದೇಹವನ್ನು  ಏ.ಜೆ ಆಸ್ಪತ್ರೆಯಿಂದ ಬಂಟ್ವಾಳಕ್ಕೆ ಮೆರೆವಣೆಗೆ ಮೂಲಕ ಕರೆ ತರಲಾಗುವುದುಎಂದು ತಿಳಿದು ಬಂದಿದೆ.

ಹಿಂದೂ ಮುಖಂಡರು ಈಗಾಗಲೇ ದ.ಕ ಜಿಲ್ಲಾ ಬಂದ್ ಗೆ ಕರೆ ನೀಡಿದ್ದಾರೆ ಅಹಿತಕರ ಘಟನೆ ಎಂಬಂತೆ ವಿವಿಧ ಕಡೆಗಳಲ್ಲಿ ಬಸ್ಸುಗಳಿಗೆ ಕಲ್ಲು ತೋರಲಾಗಿದ್ದು ಒಳ ಬಾಗಗಳ ಹಲವು ರಸ್ತೆಗಳನ್ನು ಕಲ್ಲು ಹಾಕಿ ಬಂದ್ ಮಾಡಲಾಗಿದೆ.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!