';
}
else
{
echo "Sorry! You are Blocked from seeing the Ads";
}
?>
ಮಂಗಳೂರು: ಸುಹಾಸ್ ಶೆಟ್ಟಿ ಹತ್ಯೆ ಬೆನ್ನಲ್ಲೇ ಇಂದು ಮುಂಜಾನೆ ಮುಸ್ಲಿಂ ಯುವಕನಿಗೆ ದುಷ್ಕರ್ಮಿಗಳ ತಂಡವೊಂದು ಚೂರಿಯಿಂದ ಇರಿದ ಘಟನೆ ಮಂಗಳೂರು ಹೊರ ವಲಯದ ಅಡ್ಯಾರ್ ಕಣ್ಣೂರಿನಲ್ಲಿ ಸಂಭವಿಸಿದೆ.
ಗಾಯಗೊಂಡ ವ್ಯಕ್ತಿಯನ್ನು ಅಡ್ಯಾರ್ ಕಣ್ಣೂರ್ ನಿವಾಸಿ ನೌಷಾದ್ ಎಂದು ಗುರುತಿಸಲಾಗಿದೆ.
ಕೆಲಸಕೆಂದು ಮುಂಜಾನೆ ಮೂರು ಗಂಟೆ ಹೊತ್ತಿಗೆ ಕಲ್ಲಾಪು ಮಾರ್ಕೆಟ್ ಗೆ ತೆರಳಲು ಹೆದ್ದಾರಿ ಬದಿ ವಾಹನಕ್ಕೆ ಕಾಯುತ್ತಿದ್ದ ನೌಷಾದ್ ರವರ ಮೇಲೆ ದ್ವಿಚಕ್ರ ದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಚಾಕುವಿನಿಂದ ನೌಷದ್ ರವರಿಗೆ ಇರಿದು ಪರಾರಿಯಾಗಿದ್ದಾರೆ ತಕ್ಷಣವೇ ನೌಷದ್ ರವರು ಓಡಿ ಪರಾರಿಯಾಗಿದ್ದು ಬಳಿಕ ಸ್ಥಳೀಯರು ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>