';
}
else
{
echo "Sorry! You are Blocked from seeing the Ads";
}
?>
ಮಂಗಳೂರು: ಜಿಲ್ಲೆಯಲ್ಲಿ ನಡೆದ ಅಮಾಯಕ ರಹೀಮ್ ಕೊಲೆಗೆ ಸಂಬಂಧಿಸಿದಂತೆ ಗಡಿಪಾರುವಿನ ಭೀತಿಯಲ್ಲಿರುವ ಹಿಂದೂ ಮುಖಂಡ ಭರತ್ ಕುಮ್ಡೇಲ್ ರವರ ಮನೆಯನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಭರತ್ ಕುಮ್ಡೇಲ್ ಮನೆಯನ್ನು ಪೊಲೀಸರು ತೀವ್ರ ಶೋದ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ರಹೀಮ್ ಹತ್ಯೆ ಬೆನ್ನಲ್ಲೇ ಬಜ್ಪೆ ಚಲೋ ನಡೆಸಿ ಉಗ್ರ ಭಾಷಣ ನಡೆಸಿದ ಭರತ್ ಕುಮ್ಡೇಲ್ ನನ್ನು ಬಂಧಿಸುವಂತೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಪೊಲೀಸರಿಂದ ಭರತ್ ನ ಮನೆಯ ಶೋಧ ಬಾರೀ ಕುತೂಹಲ ಮೂಡಿಸಿದೆ.
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>