ರೆಂಜಲಾಡಿ: ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ(ರಿ)ರೆಂಜಲಾಡಿ ಕೂಡುರಸ್ತೆ ಬ್ರಾಂಚ್ ಇದರ ನೂತನ ಅದ್ಯಕ್ಷರಾಗಿ ಅಬ್ಬಾಸ್ ಮುಸ್ಲಿಯಾರ್ ಕಟ್ಟತ್ತಡ್ಕ ಹಾಗೂ ಪ್ರದಾನ ಕಾರ್ಯ ದರ್ಶಿಯಾಗಿ ಬಶೀರ್ ಪರಾಡ್ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಹಂಝ ಕೂಡುರಸ್ತೆ, ದಅವಾ ಕಾರ್ಯ ದರ್ಶಿಯಾಗಿ ರಝಾಕ್ ಮುಸ್ಲಿಯಾರ್ ಬಾಳಾಯ, ಟೀಮ್ ಇಸ್ವಾಬ ಕಾರ್ಯದರ್ಶಿಯಾಗಿ ಹನೀಪ್ ಕೂಡುರಸ್ತೆ, ಕೋಶಾದಿಕಾರಿ ಯಾಗಿ ಇಬ್ರಾಹಿಮ್ ಮುಸ್ಲಿಯಾರ್ ಕೂಡುರಸ್ತೆ ಆಯ್ಕೆ ಗೊಂಡರು.
ಕಾರ್ಯ ಕಾರಿ ಸಮಿತಿಯ ಸದಸ್ಯರಾಗಿ ಮಹಮ್ಮದ್ ಕೆಜಿಎನ್,ರಝಾಕ್ ಸಖಾಪಿ ನೇರೊಲ್ತಡ್ಕ, ಇಬ್ರಾಹಿಮ್ ಸಖಾಫಿ ಕಲ್ಪನೆ, ಹನೀಪ್ ಕಲ್ಪನೆ, ಖಾದರ್ ಕೂಡುರಸ್ತೆ, YM ಮಹಮ್ಮದ್ ಕೂಡುರಸ್ತೆ, ಹನೀಪ್ ಕೆ ಎಚ್ ಕೂಡುರಸ್ತೆ, ಶಾಪಿ ಕಲ್ಪನೆ, ಅಬ್ದುಲ್ ರಹ್ಮಾನ್ ಪರಾಡ್, ಇಸ್ಮಾಯಿಲ್ ಕಟ್ಟತ್ತಡ್ಕ, ರಝಾಕ್ ಪರಾಡ್, ಶಮೀರ್ ಸಖಾಫಿ ರೆಂಜಲಾಡಿ, ಇಮ್ರಾನ್ ರೆಂಜಲಾಡಿ, ಅಲಿ ಸಹದಿ ಕೂಡುರಸ್ತೆ ಕರೀಮ್ ಅಜ್ಜಿಕಟ್ಟೆ ರನ್ನು ಆಯ್ಕೆ ಮಾಡಲಾಯಿತು.
ಇಬ್ರಾಹಿಮ್ ಮುಸ್ಲಿಯಾರ್ ಕೂಡುರಸ್ತೆ ಅದ್ಯಕ್ಷತೆ ವಹಿಸಿದ್ದರು.ತ್ವಯ್ಯಿಬ್ ಸಖಾಪಿ ಬಾಳೆಪುಣಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು.
ಎಸ್ ವೈ ಎಸ್ ಕುಂಬ್ರ ಸೆಂಟರ್ ಅದ್ಯಕ್ಷರಾದ ಉಸ್ಮಾನ್ ಮುಸ್ಲಿಯಾರ್,ಪ್ರದಾನ ಕಾರ್ಯ ದರ್ಶಿ ಮಹಮ್ಮದ್ ಬಾಯಂಬಾಡಿ ವೀಕ್ಷಕರಾಗಿದ್ದರು.